ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧k ಶ್ರೀ ಶಾ ಕಿ ದಾ - wwwY ನೆಯ ದಿನದಲ್ಲಿಯೇ ನಿಶೀಥವಲ್ಲದ ಕಾಲದಲ್ಲಿ ಜಯಂತೀ ಯೋಗವೂ ಇರು ವುದೋ ಆ ವರ್ಷದಲ್ಲಿ ಎರಡು ಉಪವಾಸಗಳನ್ನು ಮಾಡಬೇಕು, ಎರ ಹು ಪ್ರತಗಳೂ ನಿತ್ಯವಾದ್ದರಿಂದ ಮಾಡದಿದ್ದರೆ ಪ್ರತೃವಾಯವುಂಟಾಗುವು ದು, ಜಯಂತಿಯಲ್ಲಿ ಅಷ್ಟಮಿಯು ಅಂತರ್ಭಾವವನ್ನು ಹೊಂದುವು ದೆಂದು ಹೇಳುವ ವಚನವು ಮರ್ಖರನ್ನು ವಂಚಿಸುವುದಕ್ಕಾಗಿ ಹೇಳಿ ದ್ದು ಎಂದು ಹೇಳಿದ್ದಾನೆ. ಆದರೆ ಕೌಸ್ತುಭವೇ ಮೊದಲಾದ ನವೀನ ಗ್ರಂಥಗಳು ಅಂಗೀಕರಿಸಿರುವ ಮಾಧವಾಚಾರ್ಯರ ಅಭಿಪ್ರಾಯದಂತೆ ಜಯಂತಿಯಲ್ಲಿ ಅಂತರ್ಭಾವದಿಂದಲೇ ಅಮ್ಮ,ಾವ್ರತವನ್ನು ಮಾಡಬೇ ಕಂಬುದೇ ಯುಕ್ತವೆಂದು ತೋರುವುದು. (ಭಾದ್ರಪದ ಕೃಷ್ಣ ಪಕ್ಷ ದ ಅಮಿಯಲ್ಲಿ ಅರ್ಧರಾತ್ರವ್ಯಾಪ್ತಿಯನ್ನು ಭಾವಿಸಿ ಜನ್ಮಾಸ್ಮಾ ವ್ರತವನ್ನು ಮಾಡಬೇಕು. 'ರೋಹಿಣ್ಣಾಸಹಿತಾ ಕೃಪ್ಲಾ ಮಾಸ ಭಾದ್ರ ಪದೇ ಪ್ರಮಾ | ಅರ್ಧರಾತು ಯೋಗೋಯಂ ತಾರಾಪುಂದ ಯೇತಥಾ| ನಿಯತಾತ್ಮಾ ಶುಚಿಸ್ಸಮ್ಯಕ್ಕಜಾಂತತ್ರಪ್ರವರ್ತಯೇತ್||೨ ಅಂದರ ಭಾದ್ರಪದ ಕೃಷ್ಣಾಷ್ಟಮಿಯು ರೋಹಿಣಿ ನಕ್ಷತ್ರಯುಕ್ತ ವಾಗಿ ಚಂದ್ರೋದಯ ಕಾಲದಲ್ಲಿ ಅಂದರೆ ಅರ್ಧರಾತ್ರಿಯಲ್ಲಿ ವ್ಯಾಪ್ತಿಯು ಳ್ಳದ್ದಾಗಿದ್ದರೆ ನಿಯಮದಿಂದ ಪರಿಶುದ್ಧನಾಗಿ ಆ ಕಾಲದಲ್ಲಿ ವ್ರತವನ್ನು ಮಾಡಬೇಕು ಎಂಬಿವೇ ಮೊದಲಾದ ವಿಷಯಗಳನ್ನು ವ್ರತಾರ್ಕದಲ್ಲಿ ಹೇಳಿರುವುದಲ್ಲದೆ ಎರಡು ದಿನಗಳಲ್ಲಿಯ ಅಮ್ಮಮಿಯು ಅರ್ಧರಾತ್ರ ವ್ಯಾಪ್ತಿಯುಳ್ಳುದಾಗಿ, ಅಥವಾ ಎರಡು ದಿನಗಳ ಅರ್ಧರಾತ್ರಿಗೂ ವ್ಯಾಪ್ತಿ ಇಲ್ಲದ್ದಾಗಿರುವುದಾದರೂ, ಪ್ರಾತಃಕಾಲದಲ್ಲಿ ಸಂಕಲ್ಪ ಕಾಲಕ್ಕೆ ವ್ಯಾಪ್ತಿ ಇರುವುದರಿಂದಲೂ, ಹಗಲು ರಾತ್ರಿಗಳರಡರಲ್ಲಿಯೂ ವ್ಯಾಪ್ತಿ ಇರುವುದ ರಿಂದಲೂ : ವರ್ಜನೀಯಾಶ್ರಯನ ಸಪ್ತಮಾ ಸಂಯುತಾ,ಾ , ಅಂದರೆ ಸಪ್ತಮಿಯೊಡನೆ ಸೇರಿದ (ವೇಧೆಯುಳ್ಳ) ಅಮ್ಮಮಿಯನ್ನು ವುತೋಪವಾಸಾದಿಗಳಲ್ಲಿ ಪರಿಗ್ರಹಮಾಡಕೂಡದೆಂದು ನಿಷೇಧಿಸಿರುವು ದರಿಂದಲ, ಎರಡನೆಯ ಅಪ್ಪಮಿ ಯನ್ನೇ ಗ್ರಹಿಸಬೇಕು. ಪೂರ್ವ ದಿನದ ನಿಶೀಥೆಯಲ್ಲಿ ಕೇವಲ ಅಸ್ಪೃವಿಯೂ, ಎರಡನೆಯ ದಿನದಲ್ಲಿ ನಿಶೀ ಸಕಾಲಕ್ಕೆ ವ್ಯಾಪ್ತಿ ಇಲ್ಲದ ರೋಹಿಣಿಯುಕ್ತವಾದ ಅಮ್ಮಮಿಯ