ಪುಟ:ಭೋಜಮಹರಾಯನ ಚರಿತ್ರೆ .djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ. ೬-೩ Mushr\Gov2•••••••••• ೧೦AAAAA/•••••••• m ಗ ತಥಾಸಿ ಕಾಳವಾಸಂ ಯಥಾಶ್ರನ-೦ ನವಾನಯತಿ ಯದಾತದಾಸಚ ಕಾಳಿದಾಸೋ ರಾಜ್ಯೋಭಿವಯಂವಿಬತುತುಲಾಮಿನೇಹ | ತಾ|| ಶೀತೆಯು ಹಾಗೆ ಹೇಳಿದರೂ ದೊರೆಯು ಕಾಳಿದಾಸನಲ್ಲಿ ಮೊದಲಿ ನಂತೆ ಪ್ರೀತಿ ಇಲ್ಲದಿರುವದನ್ನು ಕಂಡು ಕಾಳಿದಾಸನು ತಕ್ಕಡಿಯ ನೆವದಿಂದ ಹೇಳುತ್ತಾನೆ. || ಪ್ರಾಕೃಪ್ರಮಾಣಪದವೀಂ ಕೋನಾವಾಸ್ಯೆತಲೇವಿನಸ್ಸೇ | ನಯಸಿಗರಿವುಧಸಾತದಿತರ ಮುಚ್ಚೆಸ್ವರಾಂಕುರುಹೇ ! - ಸಾ|| ಎಲ್‌ ತಾನೇ ಸಕಲರ ಯೋಗ್ಯತೆಯನ್ನು ತೂಕ ಮಾಡುವೆ ನೆಂಬ ಗರ್ವದಿಂದ ದೊಡ್ಡವರನ್ನು ತಗ್ಗಿಸಿ ಚಿಕ್ಕವರನ್ನು ಮೇಲಕ್ಕೆತ್ತು ಜಿ. ಶೈl ಯಸಸರಗಪ್ಪ ಕಸ್ತ್ರ ದೇಶರಾಗೇಣbಯಾತಿಬೇವು! ತಾತಸ್ಯಕಪೋಯಪಿತಿ ಬುನಾಣಾಕ್ಷರ-ಜಲಂಕೇ ಪುರವಾಸಿ ಬಂತಿ ತಾ|| ಯಾರಿಗೆ ಗೊತ್ತಿಯ ಪ್ರವೇಶವಿರುತ್ತದೆಯೋ ಅವರು ತನ್ನ ವರೆಲಬಾ ಸಕ್ತಿಯಿಂದ ಯಾಕೆ ದುಃಖಪಟ್ಟಾನು. ನನ್ನಪ್ಪನು ತೆಗಿಸಿದ ಭಾವಿಯೆಂದು ಉಪ್ಪು ನೀರು ಕುಡಿದಾನೆ, ಗ|| ತತ್ರರಾಫ್ಲಾಕೃತಾನುವಾರ ಮನಸಿವಿದಿತ್ಯಾ ಕಾಳಿದಾಸೊದುರ್ನ ನಾ ನಿಜವೇಶ್ಯಯಾ | ತಾ|| ಬಳಕ ರಾಜನು ಮಾಡಿದ ಅವಮಾನವನ್ನು ತಿಳಿದುಕೊ೦ಡು ಕಾಳಿದಾಸನು ಅಸಮಧಾನದಟ್ಟು ಮನೆಗೆ ಹೋದರು. ಪ್ರೊ| ಅವ ಕಸ್ಸುರಿತಂದೇನ ಸವಿರಕರುಂಕರಪ್ಪರಃ | ಸಂಧಿನಯಾತಿಸ್ಪುಟತಂ ಲಾಕಾಲೇದೇನಮಕ್ಕಿಕಂ || ತಾ1 ಅವಮಾನದಿಂದ ಕಮ್ಮಿಯಾದ ಪ್ರೀತಿಯನ್ನು ಸರಿವ ರಾಡಲು ಯಾರಿಂದತಾನೆ ಆದೀತು ಮುತ್ತು ಹೊಡೆದು ಹೋದರೆ ಅದನ್ನು ಅರಗಿನಿಂದ ಸೇರಿಸುವದಕ್ಕೆ ಹೇಗೆ ತಾನೆ ಆದೀತು. 7) ತತೋರಾಜಾಸಿಖಿನ್ನ ಸ್ಥಿತಃ ತತೋಲೀಲಾವತೀಖಿನ್ನ ( ದೃಸ್ಥಾ ನಾ ಜಾನಂ ವಿಸಾದಕಾರಣವಚ್ಛತೆ | ತಾಜಾಚಹಸಿಸರ್ವತಸ್ಯೆ ದಾಹ ಸಾಚರಾಜಮುಖನ ಕಾಳಿದಾಸವಾಂಜ್ಯಾತ್ಸಾವುನನ ಹದೇವಪ್ರಾಣನಾಥಸರಸಿ |