ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

499 ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಕರಪಂಸದಳ ಕರಿಯುಂ ಸುಂಸಿಂಧುರಮುಂ ಸುರಾಪಗdo | ತರದೊಳುದಗಪುರಪುಟಂಗಳನೂಡಿ ನವಾಂಬುಕೇಳಿಯ೦ | ವಿರಚಿಸುವಂತ ಊರಿಗಳಿಂ ಮೊಗದೊರ್ವರೂಳೂರ್ವರಗಳ ! ಚರಿ ನೆಲೆವೆರ್ಚೆ ಪೊಯ್ದು ರೋಲವಿಂ ನೃಪಸೌಂದರಿಯುಂ ನರೇಂದ್ರನುಂ || - ಮೊಗೆಮೊಗೆದು ಮಳಯರುಹವಾ | ರಿಗಳಿ೦ ದರಹಂಸದೀವರರಂತಾ | ಮೃಗನಯನೆ ಪೊಯ್ದು ಪಿರಿದುಂ | ದ್ವಿಗುಣಿಸಿದಳೂರಹಾರಮಂ ನೃಪನುರದೊಳ್ || ೧೬೪. ಇರವಾಗಿ ದೇವಿಯ ನೀ | ಗುರುಳಳಿಗೆ ಮುತ್ತಿನಸವ ಮಂಜರಿಯಂ ಬಿ | ತರಿಸುವ ತೆದಿಂದೆತ್ತಿದ | ನರಸ ಜೀರ್ಕ ವಿಯಿಂದೆ ಚಂದನರಸಮ || ೧೬೫! ಚೆಲ್ಲುತುಮಾಸ್ಯದಿಂ ಮಿಗೆ ಮುಗುಲ್ಬಗೆದು ಚಪಳಕ್ಷeಂಗಳಿ೦ || ಚಲ್ಲು ತುಮೆಯ ನುಚ್ಚಳಗನಂಗದ ಭಂಗಿಗಳ೦ ವಿಳಾಸಮಂ | ಚೆಲ್ಲುತುಮುಲ್ಲಸತ್ಸರಸಿಯೊಳೊಗೆದು ಲಚಂದನಂಬುವಂ | ಚೆಲ್ಲಿ ದಳಗಳಂತೆ ನೃಪಕಾಂತೆ ನರೇಂದ್ರನ ಮೇಲೆ ಲೀಲೆಯಿಂ |C &4 | ವನಿತೆಯಂಗಳಸುಧೇಶನ ಲೋ | ಚನಸಂಜ್ಞೆಯಿತು ಸಂಭ್ರಮದಿಂ ಭೋಂ | ಕನ ತುಮುಳವಾರಿಕೇಳಿಯ || ನೆನಸು ನಿಗರ್ಮನೋನುರಾಗದೋಳುಗಳ |೧೩| - ಮಳಯರುಹಸರಿಲಮಂ ಜೇ | ಕೊrವಿಗಳಿಂದೂ ರಮಣರ್ಶಮಪಮಗ | ಗಳ ಸೂಸುತಿರೆ ಶುಖರು | ವ ಮುಸುಕಿದ ತುಹಿನಗಿರಿಗೆ ನೃಪನಯಾಧಂ | ೧LY8 ಸರಭಸದಿಂ ನರೇಂದ್ರನಸನುಜ್ಞಳಚಂದನವಾರಿಯಂ ನಿರಂ || todos Besthettpಳpಕಿಗಳ ಕ #