ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ನ ಮದಕ೪ಾಸಿಗಳ ಎತ್ತಮಂ ಜೆತ್ತ ಜನ 'ವಿಜೆತವಳಕಾಯಿತಬಾತ ಮಂದಾತಂಕದನೊಂದುತುಂ | ವಿಕಸಿತಂಬಿತ್ಯ ಬಯಲ್ಲಾವರೆಗಳಂ ಭಾವ ಭವನಡ್ಡದೊಡ್ಡಮೆಂದು ಧೃತಿವಳಯುತುಂjಮೃದುಗತಿಯಿಂ ಸುಳಿವ ಮರಾಳ ಮಂಡಳಮಂ ಕುಸುಮನಾಯಕನ ನಾಯಕಭಾವಳಿಯೆಂದು ಭೀತಿಗೊಳುತುಂ | ಶುಕಬಕಪಕರಸುಕರಪ್ರಣಾದಮಂ ಪ್ರಸವಬಾನಿನ ಬಳಪಟಹಪಟುರವಮಂದು ಪಂಗಳಯುತುಂ ಮದಸೇವೆಗೋಗುವಮಧು ಕರಝಣತ್ಯಾರಮಂಮಧುಸಖನಧನುರುತಿಯೆಂದು ಆಜಂಗುಳಿಯುತುಂ। ಮಳಯಮಾರುತನಂ ಮನಸಿಜಂ ತಿರಿಘ್ರವಲಗಣೆಯ ಗಜಯ ಗಾಳಿ ಯೆಂದು ಆಳಾಪಂಗುಂದುತುಮಿರ್ದಳಾಕೂಮಳೆಯಂ ಕಂಡೆನಾನೆಂದು ನು ಡಿದಾತನ ಚಿತ್ರದ ಮುಳಿಸಂ ಕಲ್ಲಲ್ಲಿ ಕೊಂಡೊಯ್ಯು ಕೂಡಿದ ಕಳೆಯನಂ ಕಂಡಿವಂ ತನ್ನ ದಕ್ಷಿಣನಾಯಕಗುಣಮುಂ ಮೆಹದನೆಂದು ದಕ್ಷಿಣನಾಯಕಂ ನೃಪಂಗೆ ಪೇಟತುಂ ಪೋಗೆ ಮುಂದೊಂದೆಡೆಯೊಳ್ -- ನಸುಜೋಲ್ಲುಳ್ಳುಡೆ ನಾಂದು ಪತ್ರಿದಳ ಕಂ ರೋಮೋದ್ದ ಮಂ ನೀಳನಿ | ಕ್ಷಸಿತಂ ಬೀಗಿ ಬೆಳರ್ಪುವೆತ್ತ ಧರಮೀಪದಾಗನೇತಂ ನಖಾಂ || ಕಸಮುತ್ಕರ್ಣಕುಚಂ ಸಡಿಲ ಮುಡಿ ಚೆಂ ಬೀತಿ ನಿಂದಿರ್ದಳಾ | ಸುತುಂ ಮೇಲುದಲಿಂ ಲತಾಂಗಿ .ಸುರತಾಂತಶಾಂತಿಯಂ ಬಾಗಿಲೊ೪|| ವ। ಆಕಾಂತಯ ರತ್ಯಂತದೊಂದು ಬಾಗಿಲೊಂದಿರ್ದಂಗಭಂ ಗಿಯಂ ನೋಡಿ ನಾಡೆಯಮಿಾಸೊಗಸು ನಿಟ್ಟ ಸುವಾಸಕುತರ್ಗೆ ರತಾಸಕ್ತಿ ಯಂ ಪುಟ್ಟಿ ಪುದೆಂದು ಪೀಠಮರ್ದಕಂ ಮಹಿಪೋತ್ತಮಂಗೆ ಹೇಳುತ್ತುವ ಆಂ ತಳರೆ:- ಇನಿಯಂ ಬಂಧವನೀಗಳಂದು ಪಿರಿದುಂ ಕೃಂಗಾಧಸಂಘಾತದಿಂ ! ತನುವಂ ಕಣೋ ೪ಪಂತಳಂಕರಿಸಿ ಕೂಂಡಾವಾಸಮಂ ಕಂತು | ಹನದಾವಾಸಮೆನಿಪ್ಪಿನಂ ರಚನೆಗೆರ್ದಳ್ ವಿಳಾಸಂ ಪೊದ | ಆನಸು, ಕಾಮಿನಿ ಬಾಗಿಲೊಳ್ಳರವನಾರಯುತ್ತು ಮಾಶ್ಮೀಶನಾ ೬೭#

  • ಟಿ-... ವಿಚಿತ್ರ ಪತಾಕಾಯತಾತ ಎಂದಿರಬಹುದು,

ಪಾ-2, ಜಂಗುರಿಯುತುಂ.