ಪುಟ:ಮಾತೃನಂದಿನಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸತೀ ಹಿತೈಷಿ ಬಳಿ 2. ಇನ್ನು ಮುಂದೆ ಎಂದ ಸಿರಿ ಮಾತಾಡುವಲ್ಲರ್ನ ನಂ. ಕ್ರಮಿಸು!

  • 173

) ಚಿತ್ರ:- ನಾನಾ ಇಗೈ ಸೆಕೆ? ತಾರದೆಗಳಲ್ಲಿ ಮಕ್ಕಳ ಕ್ರಮೆಯನ್ನು ಕೇದರ ಕೇಳ ಒದೆ : ಕಸುವುದೆ? ಅವರ "ತವ ! ವರೆ ಬುದ್ದಿ ವಾದದತಿ ವದೆ ಗರ: ಕರಾt: ಸಿ. ತನ್ನ ಗಮನಿಸಿದರೆ ಬದು:ದ ವರಿಗೆ 2: ಸಂ: ಕೆ. ಷ! ನಾವಾ, -ಅಮ್ಮ! ತಗ: ಕ್ಷಮೆ ಬೇಡುವುದು ನಮ್ಮ ಕರ್ತವ್ಯ. ಪನ್ನು ಹೊಂದಬಹುದೆ? ಚಿತ್ರ: ಹೊರಡಬಹುದು. ವಿವೇಕಿಯಾದ ನಿನಗೆ ನನ್ನ ಹೇಳಬೇಕಾದುದಿಲ್ಲವಾದರೂ ತಕ್ಕಮಟ್ಟಿಗೆ ಧೈರ್ಯ ಸೃಗ. ಏದ ಕರ್ತವ್ಯವನ್ನು ಗಮನಿಸುತ್ತಿರಬೇಕೆಂದು ಹೇಳುವೆನು. ನಾವಾ.. - 1 ಅಮ್ಮ! ನಿನ್ನ ಅನುಗ್ರಹವಿದ ರಾಏತು." »ದ. ಹೊರಟುಹೋದನು. ತ್ರಕಲೆಯ ಾನಾಂತರವನ್ನು ಕುರಿತು ತೆರಳಿದಳು. ಮತಾ-ಪುತ್ರ ಸಂಭಾಷಣದ ಸಾರಾಂಶವನ್ನು ನಮ್ಮ ತರುಣ ಸೋದರೀ ಸೋದರರೆಲ್ಲರೂ ಕೆನ್ನಾಗಿ ಮಥಿಸಿ ಸಂಗ್ರಹಿಸಬಹುದಲ್ಲ ದೇ!) || ಶ್ರೀ || ದ್ವಿತೀಯ ಪರಿಚ್ಛೇದ. ಆ 'ಗಳನ್.. ( ದೇವೀ ಸಾಮಿಪ್ಯ ) ರಾತ್ರಿ ಒಂಬತ್ತು ಗಂಟೆ ಹೊಡೆದು ಹೋಗಿದೆ. ನರೇಶರಾಯನ ಮನೆಯ ವಿಶ್ರಾಂತಿಮಂದಿರದಲ್ಲಿ, ದೀಪದ ಮುಂದೆ ಲಾವಣ್ಯಮಯಿಯಾದ ರಮಣೀಮೂರ್ತಿ, ಪೀಠದ ಮೇಲೆ ಮಂಡಿಸಿ ಬಗೆಗೊಳ್ಳುವಂತಿದೆ.