ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

K ದುಕೊಂಡು ಹೋಗಿ ಈಗ ಕೇಳಿದರೆ ಇಲ್ಲವೆಂದು ಹೇಳು ವನು, ಈಗ ನಮಗೆ ದೇವೇಂದ್ರನ ಮಾತು ಪೂರೈಸುವುದರೊಳಗಾಗಿ ಹೂ ರಬಾಗಿಲಿನಲ್ಲಿ ಒಂದು ಶಬ್ದ ವಾಯಿತು. ಆ ಕೂಡಲೇ ಶ್ರೀ ಶಚಂದ್ರನು ಒಂದು ಕಾಗದವನ್ನು ಕೈಯಲ್ಲಿ ಹಿಡಿದುಕೊ೦ ಡು ಬಂದು, ಅದನ್ನು ದೇವೇಂದ್ರನ ಕೈಯಲ್ಲಿ ಕೊಟ್ಟನು. ಹದಿಮೂರನೆಯ ಸಂಧಿ. (ಮಲೆಯ ಎರಡನೆಯ ಪತ್ರ) ದೇವೇಂದ್ರ ವಿಜಯನು ಆ ಕಾಗದವನ್ನು ಬಿಚ್ಚಿ ಓ ದತೊಡಗಿದನು. ಸತ) ದೇವೇಂದ್ರ ವಿಜಯ! ನಿನ್ನ ಹೆಂಡತಿಯು ಮತ್ತೆ ನನ್ನ ಕೈಯಲ್ಲಿ ಸಿಕ್ಕಿಬಿದ್ದಿ ರುವಳು, ನಾನಾಕೆಯನ್ನು ಬಿಡುವುದೂ, ಬಿಡದಿರುವುದೂ, ನಿನ್ನಧೀನವಾಗಿರುವುದು. ಈಗ ಅವಳು ನನ್ನ ಔಷಧದ ಪ್ರಭಾವದಿಂದ ಅಚೇತನ೪ಾಗಿ ಬಿದ್ದಿರುವಳು. ಆಕಗೆ ಈ ಔಷಧದ ವೇಗವನ್ನು ಹೋಗಲಾಡಿಸಲೋಸುಗ ಬೇರೂಂ ದು ಔಷಧವನ್ನು ಸಕಾಲದಲ್ಲಿ ಕೊಡುವುದಾದರೆ ನಿನ್ನ ಹೆಂ ಡತಿಯ ಪಾಣಕ್ಕೇನೂ ಅಪಾಯವಿರುವುದಿಲ್ಲ. ಆಕೆಯ ಜೀವನ ಮರಣಗಳು ನಿನ್ನ ಕೈಯಲ್ಲಿರುವವು; ಅವಳು ಬ ಬದುಕುವ ಅಥವಾ ಸುಯವಳೂ ಅದನ್ನು ನೀನು ಬಗ್ಗೆ: