ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭ © ® - m ೧೫] - ಮೋಹನತರಂಗಿಣಿ ಸಕ್ರದ ಕನ್ನಡಪರಸಿದ ಕವಿತೆಯ ನೆಕ್ಕಣಿಸುವೆ ಕೇಳು ಕಳದಿ || - ಅಯಟ್ಟಿ ಖಳರ ಖಂಡಿಸಿ ಬಿಸಿರಕುತಕೆಂದೊಅಲೆಯೋಳು ತೋಳದ | [ಚಕ್ರವನು || ಬಲಿಯೊಳು ಕೃಷ್ಣ ಬೈತಿಡುವಂತೆ ಪಡುವೆಟ್ಟ:ಮಲಗೊಂಡು ರವಿ [ಮುಲುಗಿದನು ||೩|| ಕಂಜಬಾಂಧವನ ಮಿಸೆ ಪಡುವಂವೆಣ್ಣು ಮುಂ ಚೇತನಗುಂದಿ ತನ್ನ ! ಮಂಜುಲವದನದ ತಂಬುಲವುಗುಟ್ಟಂತೆ ಸಂಜೆಗೆಂಪೆಸೆದಿರ್ದುದಾಗ |೪|| * ಸುಟವನ್ನು ಮುಗಿಲಗಲದಿ ಪರಿವಕಾಶ ತಟಿನಿಯ ಬುದು ದದಂತೆ ! ಪಟುವಾಗಿ ನಿಖಿಲನಕ್ಷತ್ರಸಂದೋಹ ಸಂಘಟಿಸಿತು ಕೇಳಾಯತಾಕ್ಷಿ |೫| ವಿರಾಟದ ರೂಪುಜನ್ನನ ಬಿಡುವೆಣ್ಣ೪ ಬೇಟವ ಮಾಟ್ಟುದನ್ಯಾಯ|| ಕಟಕ ತರಣಿ ಬಂದರೆ ವೃದ್ಧನೆಂದು ಕವಾಟವ ಮುಗಿದುವಂಭೋಜ೬ | ಕೋವಿದೆ ಕೇಳುಶ್ರೀಕೃಷ್ಣರಾಯನಮುಂದೆ, ತೀವಿರ್ದಕಮಲವಲ್ಲ ರಿಯ|| ಹೂವಿನ ಗೊಂಚಲೆಂಬಂದದೆ ಬೊಂಬಾಳ ದೀವಿಗೆ ಮೆದುವಿಕ್ಕಲದೆ||೭|| ಸ್ತನವೆ ಬುಜ್ಜಣಿಗೆ (ಮೈಲಾವಣ್ಯರಸ ತೈಲವನಜಾಕ್ಷಿಯರತಳೆ ದಂಡ ಘನಕಾಂತಿವತ್ರಮಾಣಿಕ್ಯ ದುಂಗುರವೆರಲ್ಕಿನುಗಿನ ಸೊಡರೊಪ್ಪಿದುವು tv/ - ಪರಿಪೂರ್ಣತೇಜೋಮಯಕ್ಷಪ್ಪರಾಯನ ಸರಿಮೋಗಕಾಂತಿಯಮುಂದೆ ತುರಿಯದಿಂ ತನು ಹೊದ್ದಿರಲೆಂದುನಿಂದಿ 'ರ್ದುರಿನ ಸೋಡರ್ಗಳೆಪ್ಪಿದುವು! ನಳಿಸಬಾಂಧವನ ಮುಂದೆಸೆಯೊಳು ಮಿಗೆ ಮಿಂಚು ಬಲುವಿನ ಮಿನುಗು [ರಂಜಿಪುದೇ || ದಳಿತಪ್ರಕಾಶಕೃಷ್ಣನ ಮುಂದೆ ಕೊಡರ್ಗಳು ಕಳತುವು ನಸುಕಾಂತಿವೆರಸಿ! - ಎಡಬಲದಲಿ ಸತ್ಯಭಾಮೆ ರಕ್ಕಿಣಿಯಹಂ |ದೊಡವಿನರತ್ನ ದೀವಿಗಳ | ಪಡೆದ ತಾಯಂಬಂತೆ ಕೌಸ್ತುಭ ರಮ್ಯತೆ ನಡೆದುದು ಹರಿಯು ರಸ್ತಳದಿ೧೧|| ಗ೦ಧೇಭಗಮನೆಯರುಗಳ೦೩ಸಂದೋಹ ಚೆಂದದೆ ಫಣಿರೆಂಬ ರವದಿ | ಬಂದಾಗ ಕೃಷ್ಣನು ವರರತ್ನವುಂಡಪಹೊಂದವಗದಲಿ ಕುಳ್ಳಿರ್ದ [೧೨|| ಕ. ಸ. ಅ-1. ಹಿಂದಟ್ಟಿ ಕೊಂಡು ಹೋಗಿ, 2, ಕೆಂಪಾದ ಪ್ರವಾಹ. 3. ಆಕಾಶಗಂಗೆ, 4, ಕಾಂತಿಹೀನವಾದುವು ೧ M