ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

್ರ೦ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ, へ ベー SS SSAAAAS S JJJASJJJhMMAMMAMAMMAAAS - تہہ مہ. - حبہ بر صہ م ೬ನೆಂರು ಅಧಾಯ. ಕೊಲ್ಲಾಪುರಕರ, ಹೈದರ ಮತ್ತು ಇಂಗ್ಲೀಷರೊಡನೆ ಭಾವು ಮಾಡಿದ ಸಂಗ್ರಾಮವರ್ಣನೆಯು. ರಂಧರದ ಒಪ್ಪಂದದಿಂದ ಪ್ರಧಾನಮಂಡಲದವರ ಚಿಂತೆ ಗಿಕ್ಖ ಯು ಕೆಲಮಟ್ಟಿಗೆ ನಂದಿತು; ಆದರೂ ಅದು ಪೂರಾ 医ö నెందోలిల్ల; ಬೂದಿಮುಚ್ಚಿದ ಕೆಂಡದಂತೆ ಒಳಗೇ ಹೊತ್ರು ತ್ರಿತ್ತು, ಹಿಂದಿನ ಅಧಾಯದಲ್ಲಿ ನಿರೂಪಿಸಿದಂತೆ ರಘು $ • عتی بس عکاسی ನಾಥರಾಯನು ಮುಂಗಾಣದೆ ದೇಶದೇಶಗಳಲ್ಲಿ ಅಲೆದಾಡುತ್ತಿರುವಾಗ್ಗೆ, ಅವನು ಕೊಲಾಪುರದ అరాసానిr ಪೇಶವೆರಾಜ್ಯದ స్పాల ದಾಳೀಮಾಡಲಿಕ್ಕೆ ಒಳಗಿಂದೊಳಗೆ ಪ್ರುಸಲತ್ತು ಕೊಟ್ಟದ್ದನು. ಇದಲ್ಲದೆ ಹೈದರನಿಗೂ ಅದರಂತೆ ಸೂಚಿಸಿದ್ದನು. ಇವರು ಮೊದಲ ಪೇಶವೆಯರ ಪ್ರಚಂಡವೈರಿಗಳು. సా) ಲಾಗಿ ರಘುನಾಥರಾಯನ ಪ್ರುಸಲತ್ತು ಅನಾಯಾಸವಾಗಿ ಅವರಿಗೆ ಅನುಕೂಲಿ ಸಿತು. ಪೇಶವಾಯಿಯಲ್ಲಿ ಯಾದವೀಕಲಹವು ಪ್ರಾರಂಭವಾದುದರಿ೦ದ అ సారిగ ಅತ್ಯಾನಂದವಾಯಿತು. ಇಂಥ ಸಮಯದಲ್ಲಿ ಕೈಲಾದಷ್ಟು ಸಾರ್ಥ ವನು ಸಾಧಿಸಬೇಕೆಂದು ಅವರು ಕಂಕಣಬದ್ಧರಾಗಿ * 78% מד బిరీ ಕೈಲೆ తెJఇరి శేJa ” ఎం?) ಮಂತ್ರವನ್ನು ಪಠಣವಾಡತೊಡಗಿದರು. ಸರಹದ್ದಿನ ಸುತ್ತುವುುತ್ತು ಇರುವ ಪೇಶವೆಯರ ಫಲದಾಪ ಪ್ರದೇಶಗಳಲ್ಲಿ ಅವರು ದೊ೦ಬೆ ಎಬ್ಬಿಸಿದರು. ಪೇಶವೆಯರ ಅಸಂಖ್ಯ ಕೋಟೆಕೊತ್ತಳಗಳನ್ನು ಕೈವಶಮಾಡಿಕೊಂಡರು; 寺eッ寺e)、3 ಗ್ರಾಮಗಳನ್ನು ಸುಟ್ಟು ಸJಾರೆವುಾಡಿ ದರು. శ్రీన్సాంతే 六び守るびび3 ಕಪ್ಪಕ್೦ದಾಯಗಳು ಕಲಾದವು. +Β+ 5βώς ರೆಗೆ ಅವರು ನಾನಾಬಗೆಯ ತೊಂದರೆಗಳನ್ನು ಉಂಟುಮಾಡುತ್ತ ಸಾರ್ಥ ಸಾಧನದಲ್ಲಿ ಮಗ್ನರಾಗಿದ್ದರು. ఇదేల్ల ಪ್ರಧಾನಮಂಡಲದವರ ಕಿವಿವರೆಗೆ ಹೋಯಿತು. ಆದರೆ ರಘುನಾಥರಾಯನ నిగ్రెయేశ్యాగి ದೊಡ್ಡ ದಂಡಿನ ಅವ ಶ್ಯಕತೆಯು ಇದ್ದುದರಿಂದ ಅವರಿಗೆ ದೂರಿನ ವೈರಿಗಳ ಕಡೆಗೆ ಲಕ್ಷ್ಯಕೊಡು ವದಕ್ಕೆ ಆಸ್ಪದವಾಗಲಿಲ್ಲ, ಅದರಿಂದ ರಘುನಾಥರಾಯನ ಪುಸಲತ್ತಿನಿಂದ ತಲೆಯತ್ತಿದ ಈ ಪು೦ಡಹಗೆಗಳ ಕಾಟವನ್ನು ಪೇಶವಾಯಿಯು ಬಹುದಿವಸ అనేుభావిసోణి శాఫెయుతెు. -