ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಲ್ಲಾಪುರಕರ, ಹೈದರ, ಇಂಗ್ಲಿಷರೊಡನೆ ಭಾವು ಮಾ, ಸಂ, ವರ್ಣನೆ. ೯೧ ರಘುನಾಥರಾಯನ ವ್ಯವಸ್ಥೆ ಯಾಗುವಷ್ಟರಲ್ಲಿ రిశ్చి ಮೋಸಗಾರನು, ಘನಘೋರ ಪಾಣಿಪತ್ತೆದ ರಣಕಂದನದಲ್ಲಿ ಪೇಶವೆ ಸೈನ್ಯದ సవాఫెFధిస్తి యూదా సదాశి నారాణస్మాుఖమై అన్వేబెదింగో ಶತ್ರುಸೈನ್ಯವನ್ನು ಹೊಕ್ಕು ಮಾಯವಾದನೆಯಿದು సెళ్ళినేుద్ధ్పియన్ను యేట్ట్మసి, ভততে শু মতে ঠতC৩ ಯನೆಂದು ಸಾರುತ್ತ ಕೊಂಕಣದಲ್ಲಿ ಬಂಡಾಯಹೂಡಿದನು. ಯಾವತ್ತು ಕೊಂಕಣಪ್ರಾಂತವು ಈ ಸುಳ್ಳು సెదా ఫెశినారాఖియు నా అధి(సావాఫెయు 3ు. రేల ವು ಕಿಲ್ಲೇದಾರರು ಅವನ ಪಕ್ಷಗಟ್ಟಿದರಿಂದ ಕೆಲವು ಕಿಲ್ಲೆಗಳಲೂ ぐうささ おむ。 ವಾದವು. ಇದರ ಪ್ರತೀಕಾರಕ್ಕೆ ಬಾ ೪ಾಜಿಜನಾರ್ಧನ ಉರ್ಫ ನಾನಾಘಡಣ 9ংমতে১ శిండ్వినన్ను ಕಳಿಸಿದ್ದನು. ಹಿ೦ದಿನಿ೦ದ ಭಾವು ಶಿಂದೇನ ಸಹಾಯ ಕ್ಕೆ ಕಳಿಸಲ್ಪಟ್ಟನು. ಆಗ ಆ ಮೋಸಗಾರನು ಬೋರಘಟ್ಟವನ್ನು ದಾಓ, ಪುಣೆಯ ಹಾದೀಹಿಡಿದು ರಾಜಮಾ ಎಂಬಲ್ಲಿ ಇಳಕೊಂಡಿದ್ದನು. ಇತ್ತೆ ಶಿಂದೆ, ಇJಾವು ಇವರಿಬ್ಬರು τσοζότjυςοτέυ, ఒమ్మిందే. న్మే ومع ಸುಳ್ಳು ಸದಾಶಿವರಾಯನ ಮೇಲೆ ಬಿದ್ದು ಆತನನ್ನು ಹಣ್ಣುಮಾಡಿದರು. ఆత్రే సోు ಸೋತು ಕ೦ಗೆಟ್ಟನು. ಅವನ ದ೦ಡಿನ ಜನರು ದಶದಿಕ್ಕುಗಳನ್ನು ವುರೆ ಬಿದ್ದರು. ಇಂಗ್ಲಿಷರ ಆಶ್ರಯವನ್ನು ಬಯಿಸಿ ಅವನು ಮತ್ತೆ ಕೊ೦ಕಣ వానన్నే ಹೊಕ್ಕ ೨. ಧೂರ್ತರಾದ ಇಂಗ್ಲಿಸರು ಇಂಥ ಮೋಸಗಾರನಿಗೆ ಆಶ್ರಯ ಕೊಡುವಷ್ಟು ದಡ್ಡರಲ್ಲ ಕಟ್ಟಕಡೆಗೆ ದುರ್ದೈವವು ಆತನ చేనే్ను ಬಿಡಲಿಲ್ಲ. ಇಂಗ್ಲಿಸರ ನೆರವು ಸಿಗದ್ದರಿಂದ ಅವನು ಕು ಲಾಬಾದ ఆంగ్ర, ಸರದಾರನ ಕೈಗೆ సిర్మెను. ಆ ಸರದಾರನು ಆತನನ್ನು రాజధానిగ శాల్టా ಹಿಸಿಕೊಟ್ಟನು. ಸದಾಶಿವರಾಯನ ಧರ್ಮಪತ್ನಿಯಾದ ಪಾರ್ವತಿಬಾಯಿಯೂ ನಾನಾ ಮು೦ತಾದ بوده 'ಜನರ/ಾ ಆ ವಂಚಕನನ್ನು శోణ్ము ನೋಡಿದರು. ಯಾರಿಗ.೧ ಅವನು ಸದಾಶಿವರಾಯನೆ೦ದು ನಂಬಿಗೆಯು రెరేుట్టలిల్ల. ಕಪಟವು ಪ್ರಕಟಕ್ಕೆ ಬಾರದೆ ಉಳಿಯುವದೇ? ಕಡೆಗೆ ಅವನನ್ನು ఆ సాంనుశాస్త్రాలిr ಕಟ್ಟಿಸಿ ಎಳಸಿ ಕೊಂದರು. ರಘುನಾಥರಾಯನ ನಿಗ್ರಹಕಾರ್ಯದಲ್ಲಿ ಎಲ್ಲ ಮರಾಠಾಸರದಾರರು ತೊಡಗಿದ ಸಂಧಿಯನು సొఫెథిసి, ಕೊಲಾಪುರಕರನು బOడాయునాన్ను ఎబ్బిసిడెనేంబడెన్ను ম5১ংগুত ಹೇಳಿದ್ದೇವೆ. ಆಗ ಪರಶುರಾಮಭಾವೂನ ಕಕ್ಕನ ಮಕ್ಕಳು ಆತನ ಶಾಸನವನ್ನು ೪ಕನಾಗಿ ಮಾಡಿದ್ದರು. ಆದರೆ ಅನು