ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಶ್ರೀಮಂತ ಪರಶುರಾಮಪಂತ ಭಾವ ಪಟವರ್ಧನ ಇವರ ಚರಿತ್ರೆ. నాణదావానిగా సారాణసా ಭೂಪಣವಾದದ್ದೆಂದು ಭಾವು ಅಖಾಸಾಹೇಬನನು వారిపోరియన్సిందా ತಿರಸ್ಕರಿಸಿದನು; ಮತ್ತು ತನಗಾದ ಮಾನಚ್ಚುತಿಯ ポの。 తిరిసి*.3ళ్ళినదశ్మాగి ತಾನೇ ಸ್ವತಃ ಟೊಂಕಕಟ್ಟಿದನು. ಕೊಲ್ಲಾಪುರ కారానిrR ತನ್ನ ಬಾಹುಬಲವನ್ನು ಯಾವಾಗ ತೋರಿಸುವೆನೆಂದು ಆತನು ಆತುರಪರಡತೆ/ಾಡಗಿದನು, ಕರವೀರ ಕರನ ಮೇಲೆ ಮಾಡುವ ದಾಳಿಯ విజఐరాపాల విబ్బూరావా. అన్యె ವಿಚಾರಗಳು ತೋಚದ೦ತಾದವು, ಆತನು ಯುುದ ದ ಸಂರಣೆಯನ್ನು ಬಹಳ ಜಾಗ್ರತೆಯಿಂದ ನಡೆಸಿದನು. ಗ೦ಗಾ ಧರಗೊವಿ೦ದನನ್ನು ಕರೆಸಿಕೊ೦ಡು, ಆತನೋಡನೆ ಕೆಲವು దొండు శిJటు ಭಾವು ಆತನನ್ನು ಮುಂದೆ ಕಳುಹಿದನು. ತನ್ನ ದ್ವಿತೀಯಪುತ್ರನಾದ ಬಾಬಾ ಸಾಹೇಬ, ಚಿಂತಾಮಣರಾವ ಸಾಂಗಲೀಕರ, ರಘುನಾಥ ನೀಲಕ೦ಠ 守のびのび3は33)び3守び ಇತ್ಯಾದಿ ಶೂರರನ್ನು ಕೂಡಿಕೊಂಡು సౌన్యనుక 2ುಾವು ಯುದ್ಧಕ್ಕೆ ಹೊರಟನು. ಪೇಶವೆಯ ಶೂರರಾದ ಗಾರ್ದಿಯ ಜನರು ತೋಘುಖಾನೆ ಸಹಿತ ಭಾವೂನ ಹಿಂದಿನಿಂದ ಹೊರಟು ಬಂದು ಆತನನ್ನು ಕಊಡಿಕೊ೦ಡರು. ಹೀಗೆ ಸಂಗ್ರಾಮಸನಾಹದೊಡನೆ ಭಾವು ಉದಗಾಂವ ದಲ್ಲಿ ృణ్ణియన్ను దాఖలీనబండా), ಅಲ್ಲಿಯೇ ಶತ್ರುಗಳ స్సాల ಶಸ್ತ್ರಹಿಡಿದನು. ಪ್ರಥಮತಃ ಭಾವು ಉದಗಾಂವದ ಕಿಲ್ಲೆಯ ಸುತ್ತುಮುತ್ತು ಬಲವಾದ సా.(బకిFగాళాన్ను శాట్ట్మసి, ವೈರಿಗಳನ್ನು ಕೆಣಕಿದನು; ಅವರು ಭಾವೂನ ಮೇಲೆ ಸಾಗಿಬಂದರು. ಕೂಡಲೆ ಭಾವು ಇಚಿಗರೆಯ ಗುಂಪನ್ನು ಮುಶ್ರುವ ಹುಲಿಯ೦ತೆ, ಶತ್ರುಗಳ సాల ಮುಗಿಬಿದ್ದು ಅವರನ್ನು ಚದುರಿಸಿದನು. ಭಾವೂನ ప్రామిరా ಶಸ್ತ್ರಪ್ರಹಾರವನ್ನು సెగీంనెునా శైుణవిల్లదే ಅವರು ಪಲಾಯನ ಸೂಕ್ತವನ್ನು ಜಪಿಸತೊಡಗಿದರು. ಉದಗಾಂವ ಕಾಳಗದ ಗೆಲ ವಿನಿ೦ದ ಪಟವರ್ಧನ ಸೈನಿಕರಲ್ಲಿ ಹೊಸ ಸ್ಫುರಣವು ಉತ್ಪನ್ನವಾಯಿತು. ಅವರು ಅಕ್ಕಪಕ್ಕದ بوده ಕಿಲ್ಲೆಗಳನ್ನು ಹಿಡಕೊ೦ಡರು; ಹಾದಿಗು೦ಟ రకేునా ಕೊಲ್ಲಾಪುರಕರನ ಫಲದಾಪ ಪ್ರದೇಶಗಳನ್ನು ಹಾಳುಗೆಡವಿದರು. ವೈರಿ ಸರದಾರರ ಮತ್ತು ಆತನ ದಂಡಿನ ಜನರ ಪ್ರತಿರೋಧವನ್ನು లయ్యేళ్నే ತಾರದೆ, ಅವರನ್ನು ಗಾಸಿಗೊಳಿಸುತ್ತ ಭಾವ ತನ್ನ ವಿಜಯಶಾಲಿಯಾದ ಸೈನ್ಯದೊಂದಿಗೆ ಕೊಲ್ಲಾ ಪುರಕ್ಕೆ ಬಂದು ತಲ್ಪಿದನು. ರಾಜಧಾನಿಯನ್ನು నా)ుత్తి అగోరా నేు(టి ఇూవణన ಸೈನಿಕರು ತೋಫುಗುಂಡುಗಳ ಮಳೆಗರೆ