ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಶ್ರೀಮಂತ ಪರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. g ಸೈ' ಎಂದು ಹೊಗಳುವದೇ ಅವರ ಆನಂದವು. ಅವರು ತಮ್ಮ ರಾಜ್ಯ ರೂಪರ ನೌಕೆಯು ನಾವಿಕರ೦ತಿರುವರು, ಬಂಡಾಯ, ದಂಗೆ, ಪರಚಕ, రాజ్యశాస్త్రాంతి ಇತ್ಯಾದಿ ಅನೇಕ ದುರ್ಘಟ ಸಂಕಟಗಳೊಳಗಿಂದ ಆ ಸಾಮ್ರಾಜ್ಯರೂಪ ನೌಕೆಯನ್ನು ಸುರಕ್ಷಿತವಾಗಿ ಪಾರುಮಾಡುವದೇ ಅವರ ಕರ್ತವ್ಯಕರ್ಮವ. ಸರ್ವಜನರ cددته بوادثني ಅವರ ನಡೆನುಡಿಗಳ ಕಡೆಗೇ ಇರುವದು. ರಾಷ್ಟ್ರಹಿತವೆ eうぶ3び ಕರ್ತೃತ್ವಶಕ್ತಿಯನ್ನೂ ಸ್ವೀಕೃತಕಾರ್ಯ ಕರ್ಮಗಳಲ್ಲಿ ಅವರು ಹೊಂದುವ ಯಶಸ್ಸನೂ ಪೂರ್ಣವಾಗಿ ಅವಲಂಬಿ ಸಿರುತ್ತದೆ. ಸಕಲ ನವನಾಗರಿಕರು ಅವರ ನಡೆನುಡಿಗಳನ್ನು ಅನುಕರಣ ವಾಡಲು ಆತುರಪಡುವರು, ಹೀಗೆ ಆ ಮಹೋದಯರು ಲೋಕಮಾನ್ಯತೆ యునే్ను యే.ఇంది అ9ుండా శి(తిFయన్ను ಹೊಂದುವರು, ಅವರ ವಿಶುದ್ಧ ವಾದ ಆಚಾರ-ವಿಚಾರಗಳು ಮುಂದಿನ ಪೀಳಿಗೆಯ ಜನರು ತೀಡುವ ಕಿತ್ತೆ ಯ೦ತಿರುವವು, ನಾವು ಯಾವಕಾಲದ ವಿಫಯವಾಗಿ ಕಥನಮಾಡುತ್ತಿರು 3જીot, છ ಕಾಲದಲ್ಲಿ ಮಹಾರಾಷ್ಮರಾಜ್ಯದ ಈ ಬಗೆಯ ಸಂಪೂರ್ಣಭಾ ರವನ್ನು వాగీంసలు అయోకారాణదా ಮಹಾ ಪುರುಷರಲ್ಲಿ ನಮ್ಮ ಚರಿತ್ರನಾಯ ಕನು ಒಬ್ಬನಾಗಿರುವನು. ಆತನ ಜೀವಕ್ಕೆ విశ్రాంతి ఎంబు నాదేల ఇద్ది. ವಿಸ್ತತವಾದ ಪೇಶವೆ ಸಾಮ್ರಾಜ್ಯದಲ್ಲಿ ఎల్స్యాదేరే.. ಶತ್ರುಗಳು ತಲೆ ಎತ್ತಿ ದರೆಂದರೆ, ಕೂಡಲೆ ಅವರ ಪಾರುಪಾತ್ಯ ಮಾಡಿಬರುವದಕ್ಕೆ ಇJಾವೂಗೆ ಆಜ್ಞೆಯಾಗುತ್ತಿತ್ತು ಆಗ್ಗೆ ಪೇಶವೆಸರಕಾರದಲ್ಲಿ ನಾನಾಘಡಣವೀಸನ ಗೌರ ವವ ವಿಶೇಷವಾಗಿತ್ತು; ಭಾವೂನ ಮೇಲೆ ನಾನಾನ ಮಮತೆಯು ಅತ್ಯಂತ ವಾಗಿದ್ದದರಿಂದ ನಾನಾನು ಸೂಕ್ಷ್ಮ, ವಿಶ್ವಾಸದ ಮತ್ತು ಮಹತ್ವದ ಎಲ್ಲ ರಾಜ ಕೀಯ ಕೆಲಸಗಳನ್ನು ಭಾವೂಗೆ ಒಪ್ಪಿಸುತ್ತಿದ್ದನು. ಭಾವು ನಾನಾನ ಅರ್ಧ ವಚನದಲ್ಲಿ ಇರುತ್ತಿದ್ದನು; ఆతెనా) ఆ సోకినాశిరేJణ(న్స్వాడియు ఇ8కే CSుంతె ವರ್ತಿಸಲು ಸರ್ವದಾ ಸಿದ್ರನು, ಕಾರಣ ಮಹನೀಯರಾದ ಅವರಿಬ್ಬರ :ඡුත් ಸ್ಪರ ಪ್ರೇಮವು ಅಭಿವೃದ್ಧಿಯಾದುದಲ್ಲದೆ, ಆ ಉಭಯ ಪುರುಪಶ್ರೀಪರ ಅಭುದಯವ ಶುಕ್ಲಪಕ್ಷದ ಚಂದ್ರನಂತೆ ಹೆಚ್ಚುತ್ತ నాడియని)3ు, ఇరాలి. ಹಿಂದಿನ ಪ್ರಕರ್ಣದಲ್ಲಿ ಹೇಳಿದಂತೆ ಕೊಲಾಪುರದ దాళయన్ను ಮುಗಿಸಿಕೊ೦ಡು ಇJಾವು ಯಶಸ್ವಿಯಾಗಿ ಮರಳಿ ತಾಸಗಾಂವಿಗೆ ಬ೦ದನು; ಅವನು ಅಲ್ಲಿಗೆ ಬ೦ದು ಬಹಳ ದಿವಸಗಳು ಸಹ ఆగిద్ధిల్ల. ಅಪರಲ್ಲಿ