ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಶ್ರೀಮಂತ ಪೆರಶುರಾಮಪಂತ ಭಾವು ಪಟವರ್ಧನ ಇವರ ಚರಿತ್ರೆ. ಮು೦ತಾದವರು ಹಾಗೆ ಬರತಕ್ಕವರೋ, ವುತ್ತು 2ುಾವುಗೋಖಲೆಯು ಹೆಸರು ಹೊರಡುತ್ತಲೇ ಅವನ ಸಂಗಡ ಆಫ್ಘಾಸಾಹೇಬ, ದಾದಾಸಾಹೇಬ ಇವರು ಹಾಗೆ ಬರತಕ್ಕವರೋ ಅದೇಪ್ರಕಾರ ರಣಶಯೋರ ಪರಶುರಾವು ಇJಾವು ಪಟವರ್ಧನನ ಸ೦ಗಡ, ಗೋಪಾಳ ಗೋವಿ೦ದ, ವಾ ಮನಗೆಯೋವಿ೦ದ, ನೀಲಕಂಠತ್ರ್ಯಂಬಕ ಇತ್ಯಾದಿ ವೀರವಿಭ್ರಮರ ಹೆಸರು ಬರುವದು ಸಾಭಾ విశాపాల. ಪೂರ್ವೋಕ್ರ ಸರ೦ಜಾಮು ಸಿಕ್ಕಂದಿನಿಂದ ಪಟವರ್ಧನಸರದಾರರು ವು೦ಇಕಿಗಿ೦ತ ಹೆಚ್ಚು ಸ್ವತಂತ್ರರಾದರು; ವುತ್ತು ಅವರು ಶ್ರೀಮಂತ,ಸರಕಾ ರದ ನಿರ೦ತರ ಸರದಾರವರ್ಗದಲ್ಲಿ ಎಣಿಸಲ್ಪಟ್ಟರು. ಬರುಬರುತ್ತ ಅವರ ಗೌರವವ ಪೇಶವೆ ದರಬಾರದಲ್ಲಿ ಹೆಚ್ಚುತ್ತ, ನಡೆದದರಿಂದ ರಾಜ್ಯಕಾರಭಾ びび3 ಹೆಚ್ಚುಕಡಿಮೆಯಲ್ಲಿ ಅವರ ಸಹಾಯ ವು ಅವಶ್ಯವಾಗಿ ట్విశాగారెత్తి తెు. ಶ್ರೀಮ೦ತ నాూధానారానా బలభా ను బె(బేసాయి దోబళశా శెలవా ಕಾಲ ಯಾವತ್ತು ಕಾರಭಾರವನ್ನು ಆತನ ಚಿಗಪ್ಪನಾದ * ರಘುನಾಥರಾ యునేు ಸಾಗಿಸುತ್ತಿದ್ದನು. నా)ుందే ಅವರಿಬ್ಬರಲ್ಲಿ ಕಲಹವು ಪ್ರಾರಂಭವಾದು ದರಿಂದ ಮಾಧವರಾಯನು ತಾನೇ ಸ್ವತಂತ್ರನಾಗಿ ಕಾರಭಾರವನ್ನು ಸಾಗಿಸ ఇటిల#ందా) 2003) సెలవిరాంభిసిదానా), ಆದ್ದರಿಂದ ಆ ಜಾಣನು ಪಟುಭಟರಲೂ, ಸಾಮಿಭಕ್ತರೂ ಆದ ಪಟವರ್ಧನಸರದಾರರನ್ನು ತನ್ನಕಡೆಗೆ ಮಾಡಿಕೊಂಡ నా). 84 FOగా తిOSు) రాలిఫోJథి(2ులిదా? గ్రావి నేలలేనేయు శివి వారి 7 యేJఇలయన్ని ತು, ಕೂಡಲೆ ಅವನು ಪಟವರ್ಧನ ರಮೇಲೆ సిటాగి ಅವರನ್ನು ఎడాగెogడి ನಿಂದ ನೋಡತೆ/ಾಡಗಿದನು, ಒJಲುಬರುತ್ತ ಅವನ ಈ ದ್ವೇಸಭಾವವು యేళి తెు. ಆಗ್ಗೆ ಎಲ್ಲ ಪಟವರ್ಧನರು ಮಿರಜಿಯಲ್ಲಿರುತ್ತಿದ್ದರು. t૭૦cછેઃ દંફટ) ನು ದೊಡ್ಡ نج C8لع تج كت هل تتم هocوع رئ ಸ್ಥಳವನ್ನು నా)ుత్తిదాను. ಶ್ರೀಮಂತರ ಸ೦ಗಡ ಕಲಹವು ಸರಿಯಲ್ಪವೆಂದೆಣಿಸಿ ಆ ಸಾಮಿಭಕ್ತಿಪರಾಯಣರು ومع ೫ ಈ ರಘುನಾಥರಾಯನು ఒళ్ళీ ಹೆಸರಾದ ಕಲಿಯಾಗಿದ್ದನು. ಅವನು ದ೦ಡಿನೊಡನೆ ಹೊರಟನೆಂದರೆ ఒవ్మేవ్మే ದಿನಕ್ಕೆ ೨೫-೩೦ ಹರದಾರಿಗಳವರೆಗೆ ಪ್ರವಾಸ ಮಾಡುತ್ತಿದ್ದನು. ಅದರಿ೦ದ ಅವನಿಗೆ ರಾಘೋಬಾ ಭಿರಾರಿ ' ಎ೦ದು ಕರೆಯುತ್ತಿದ ರು.