ಪುಟ:ರಾಜಶ್ರೀ ಪರುಶುರಾಮರಾವ್ ಭಾವೂಸಾಹೇಬ ಪಟವರ್ಧನ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*R& ಅಧಾಯ—ರಘೋನಾಥರಾಯನ ನಿಗ್ರಹವು. I9? ಹರೀಪ೦ತ ಫಡಕೆ, ಪರಶುರಾಮಭಾವು ಈ ಉಭಯ ರಾಜಕಾರ್ಯ ಧುರಂಧರರು ನಿಜಾವುನ ಪ್ರೀತಿ ಖಾತ್ರಪ್ರಧಾನನಾದ ರುಕ್ಕದ್ದವಲಾ و( O دلع ವನ ವಿದ್ಯಮಾನ ಆತನೊಡನೆ ಸಂಧಾನ ಮಾಡಿಕೊ೦ಡರು.. * ಇಬ್ಬರ ○37パ ಳ-ಮತ್ತೊಬ್ಬನ ಆದಾಯ” ಎಂಬಂತೆ ಆಗ್ಗೆ ನಿಜಾಮಅಲ್ಲಿಯು ತನ್ನ ಕಾಯ ಕವನ್ನು ನಡಿಸಿದ್ದ నోు. ಮುಂದೆ ರಘುನಾಥರಾಯನು ಪ್ರಣೆಗೆ ಹೋಗದೆ ಶಿಂದೇ-ಹೋಳಕರರ ಬೆನ್ನುಬೀಳುವ ఆలేంల్సిOదా ಬರಾಣಪುರದ ಹಾದಿ ಹಿಡಿದನು, ಅದರಿ೦ದ ಪುಣ್ಣೆಯಲ್ಲಿಯ ಪ್ರಧಾನಜನರು ಸ್ವಲ್ಪ ಧೀರರಾದರು. (ఇదే ಸಮಯಕ್ಕೆ గాంగాలి?ూQన్సిం)ు లేరే n&FL ವೈಶಾಖ ಶುದ್ರ ಸಪ್ರ.ವಿ./ಾ ದಿವಸ ಪುರ೦ಧರ ದಲ್ಲಿ ಪುತ್ರರತ್ನವನ್ನು ಪ್ರಸೂತಳಾದಳು. ಈತನೇ ಸವಾಯಿಮಾಧವರಾ ಯುನು, ಕುರುಡನಿಗೆ ಕಣ್ಣ ಬರಲು ಆತನು ಆನ೦ದವನ್ನು ൽശ്ഠാ ತಮ್ಮ నాు సాJణలబ3ు జెంనేుOతే గాంగా ఫ్రె2ుంచి)OSJు గాOడా) రెడేదోదారిందా ಮ೦ತ್ರಿಮಂಡಲದವರು ಅತ್ಯಂತ ಆನ೦ದಭರಿತರಾದರು, ಸವಾಯಿ ಮಾಧವ ರಾಯನು ೪೫ ದಿವಸದವನಾಗುತ್ತೆಲೆ, ನಾನಾನು ಸಾತ್ರಾರೆಯ ವುಹಾರಾಜರ ಕಡೆಯಿಂದ ಪೇಶವೆಪದದ ವಸ್ತ್ರಗಳನ್ನು ತ್ರರಿಸಿ ಕೊ೦ಡು, ಆತನ ಹೆಸರಿನಿ೦ದ ಕಾರಭಾರವನ್ನು ಬ್ರಾರ೦ಭಮಾಡಿದನು; ಬೇಶವೆ ಗಾದಿಗೆ ರಘುನಾಥರಾಯನ ಹಕ್ಕು ಯಾವತರದ್ದು ಇಲ್ಲವೆ೦ದು ಸಕಲ ಸರದಾರ, ಶಿಲೇದಾರ ಮತ್ತು ಸಂಸ್ಥಾನಿಕರಿಗೆ ಪತ್ರಗಳು ಕಳಿಸಲ್ಪಟ್ಟವು. ಇತ್ತ ಹರಿಪ೦ತ, ಇJಾವ, ನಿಜಾವು, ಭೋಸಲೆ ಮು೦ತಾದ ರಣ ವಿಕ್ರಮರು, ಓಡುತ್ತಿರುವ ಆನೆಯನ್ನು ಬೆನ್ನಟ್ಟುವ ಸಿಂಹನಂತೆ, ರಘುನಾಥ ಧಾಯನ ಬೆನ್ನುಹತ್ತಿದ್ದ ರು. ಗಾರ್ದಿಜನರ ಮುಖಂಡನಾದ ಮಹಮ್ಮದಯುಸಫನು ರಘುನಾಥರಾ ಯುನ ಪದರಿನ ఒశ్చి నారద్వారా సాందో) సింOడి ಹೇಳಿದ್ದೇವೆ. ఆతెనా నిల#3 ನದ ಬಗ್ಗೆ ಇವಾವು ಮೊದಲಿನಿಂದ శాణ ಇಟ್ಟದ್ದನು. అదారా నీడా,ు త్రి(రిసి) ಕೊಳ್ಳುವದಕ್ಕಾಗಿ ಆತನು ಕಾಸೇಗಾಂವ ಕಾಳಗದಲ್ಲಿ విశ్రియత్నే ವಾಡಿ ದೆನು; ಅದರೆ ರಾಘೋಬನು ಆತನ ನೆರವಿಗೆ ಬಂದುದರಿಂದ ಭಾವು ಕೃತ ಕಾರ್ಯನಾಗಲಿಲ್ಲ, ಅದೇ ಯುಸಫನು ಬರಾಣಪುರದ ಬಳಿಯಲ್ಲಿರುವ