ಪುಟ:ರಾಯಚೂರು ವಿಜಯ ಭಾಗ ೧ .djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಯ ರುವಿಜಯ ೧೦೯ PY "Y # ೯ * * • , , , , vivv ನಮ್ಮ ಕೆಲಸವನ್ನು ಮಾಡಿಕೊಡಲಾರಿರಾ ? ತಮ್ಮ ಸ್ನೇಹಿತರಾದ ತೋಫ ಲಖಾನನ ಕೋರಿಕೆಯನ್ನು ನೆರವೇರಿಸಲು ಎಷ್ಟೇ ಕಷ್ಟಪಟ್ಟು ಅನಂಗಸೇ ನೆಯನ್ನು ತಂದುಕೊಟ್ಟಿರುವಿರಿ ಅಲ್ಲವೇ ? ಹಾಗೆಯೇ ತಮ್ಮ ಮಿತ್ರನಾದ ನನ್ನ ಮೇಲೂ ದಯವಿಟ್ಟು ರಾಜಕುಮಾರಿಕೆಯನ್ನು ನನಗೆ ಕೊಟ್ಟು ವಿವಾ ಹಮಾಡಿಕೊಡುತ್ತೀರೆಂದು ಮಾತುಕೊಡಿರಿ ಅದಿಲ್ಲ ಪಕ್ಷದಲ್ಲಿ ನಿಮ್ಮ ಮೈತ್ರಿಯನ್ನು ತ್ಯಜಿಸಿ ಈಗಲೆ ಗೋಲ'ಕಂಡಕ್ಕೆ ಹೊರಟುಹೋಗು ವೆನು” ಎಂದು ನಿಸ್ಸಂದೇಹವಾಗಿ ಹೇಳಿದನು ಈ ವಾಕ್ಯಗಳನ್ನು ಕೇಳಿ ರಾಮಯಮಂತ್ರಿಗೆ ಬಹಳ ವ್ಯಸನವಾ ಯಿತು. ಮ9ರ್ಖರಾದ ಆ ಮಹಮ್ಮದೀಯರು ಹೀಗೆ ಮೊಂಡುತನವನ್ನು ತೋರಿಸುವರೆಂದೇ, ಅನಂಗಸೇನೆಯನ್ನು ತೆ ಇಫಂಟಾನನಿಗೆ ತಂದು ಕೊಟ್ಟು ದನ್ನೂ ಉದಯಗಿರಿಯ ರಾಜಸಿಗೆ ಮುಕ್ಕಾಂಬೆಯೆಂಬ ಮಗಳಿರುವುದನ್ನೂ ಯಾರಿಗೂ ತಿಳಿಸಿರಲಿಲ್ಲ. ತಾನು ಅಷ್ಟು ಗೊAಸ್ಯವಾಗಿಟ್ಟು ಕೊಂಡಿದ್ದ ಈ ಎರಡು ವಿಷಯಗಳ ಹೀಗೆ ಬಯಲಾದುದರಿಂದ ರಾಮನಿಗೆ ಬಹಳ ವಾಗಿ ಆಕ್ಷ ರವಿಷಾದ ಗಳು-ಟಾದುವು ಖಾನನ ವ ಾತುಗಳನ್ನು ಕೇಳಿದ ಕೂಡಲೆ ದುರ್ಭರವಾದ ಕೆಸವು ಉದ್ಭವಿಸಿದರೂ, ವಿವೇಕದಿಂದ ಅದನ್ನು ಅಣಗಿಸಿಕೊಂಡು ಖಾನನನ್ನು ನೋಡುತ್ತಾ * ಓ ತುರುಷ್ಯ ಶ್ರೇಷ್ಟರೇ ! ತಮ್ಮ ಕೋರಿಕೆಯು ಬಹಳ ಕಷ್ಟಸಾಧ್ಯವಾದುದು. ಕಷ್ಟ ಪಟ್ಟರೂ ಸಫಲ ವಾಗುವುದೇ ಇಲ್ಲವೊ ? ಆ ವಕ್ತಾಂಖೆಯು ಪೂರFಾರಪರಾಯ ೧ಳು. ಆದುದರಿಂದ ಅನ್ಯ ಕಿಲೋದ್ಭವರಾದ ತಮ್ಮನ್ನು ಮದುವೆಯಾಗು ವಳೆ ಇಲ್ಲವೋ ತಿಳಿಯದು. ಮತೆ ಯಾವ ಯುವತಿಯನ್ನಾದರೂ ತಾವು ಅಪೇಕ್ಷಿಸಿದರೆ ತಮ್ಮ ಅಭಿ •ಷ್ಟವು ಕೈಗೊಡುವುದು.” “ ಮಂತ್ರಿವಯ್ಯರೇ ! ನನಗೆ ಮತ್ತೆ ಯಾರೂ ಬೇಕಾಗಿಲ್ಲ, ನನ್ನ ಮೇಲೆ ತಮಗೆ ದಯೆಯಿದ್ದರೆ ತಮ್ಮ ರಾಜಕುಮಾರಿಕೆಯನ್ನೇ ಮದುವೆ ವ. ಒ