ಪುಟ:ರಾಯಚೂರು ವಿಜಯ ಭಾಗ ೧ .djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಕರ್ಣಾಟಕ ಗ್ರಂಥಮಾಲೆ Py# ww hn Wvvvv * ** * ***' vvir vvvvnhvrvn % | ಈ ಮಾತುಗಳನ್ನು ಕೇಳಿ ಖಾನನಿಗೆ ಕೆಸವು ಹೆಚ್ಚುತ್ತಾ ಬಂತು ಇವನು ನೇಮಿಸಿದ್ದ ಭಟನು ಸಿದ್ಧನಾಗಿರುವನೋ ಇಲ್ಲವೋ ಎಂದು ಒಂದು ಬಾರಿ ಆ ಘಟನಕಡೆಗೆ ನೋಡಿದನ , ಅವನು ತನ್ನ ಕಾವ್ಯವನ್ನು ಮಾಡಲು ಸಿದ್ಧನಾಗಿದ್ದನು. ಆಗ ಒಬ್ಬ ಸೇವಕನ ಅತ್ತಿಗೆಬಂದು ಬಂದು ಕಾಗದ ವನ್ನು ತಂದುಕೊಟ್ಟನು. ಮನನ, ಅದನ್ನು ಸದಬೆಳಕಿನಲ್ಲಿ ಹಿಡಿದು ಕೊಂಡು ಓದಲು, ಶಾನನ ಕೆ.ಎ.2 ಸಿವೂ ಈ ದೆಹೊಲಿ:ತು. ಅವನಿಗೆ ಸ್ವಲ್ಪ ಅಪಕಾರಮಾಡಿದರೂ, ತನ್ನ ಪ್ರಭ ವಾದ ಆದಿಲ್‌ಪಸನು ತನ್ನನ್ನು ಮನ್ನಿಸಲಾರನೆಂದು ಭಾವಿಸಿ * ರಾಮ ಾವ ಾರೆ ! ಹೋಗಲಿ ; ಆಗಿ ಹೋದುದಕ್ಕೆ ಆಡಿ ಫಲವೇನು ? ಈ, ಏನರ್ವಕ ಬೇಕೆಯೋಚಿಸಿ, ಅನಂಗಸೇನೆಯು ಹೇಗೆ ತಪ್ಪಿಸಿಲಂಕೆಳ ಗೆ ಸೆ ೧.ಗಳು ? ನಿಮಗೆ ತಿಳಿಯುವುದೇ ? ಹೇಗಾಗತ.# ಕರ, ಹಿಡಿ ಮ ಆ.೧೦ಡ: ಎಂದು ಒಪ್ಪಿ ನಿದರೆ, ನಿಮಗೆ ನಮ್ಮ ಪ್ರೀತಿ .. ಏನ್ ಗು ಭಾವಿಸ ವೆನು ೨೨ ಎಂದ್ರ ಖಾನನು ಹೇಳಿದನು |

  • ದುರ್ಗಾ ಧಿತೃವರೇ ! ನೀವು ಆನಂಗಸೇನೆಯನ್ನು ಪ್ರತಿದಿನವೂ ನೋಡುತ್ತಿರುವಿರೆಂದೂ ನಿಮ್ಮಿಬ್ಬರಲ್ಲಿಯ ಇ ಪರಸ್ಪರಾನುರಾಗವು ಅಭಿವೃ ದ್ವಿಯಾಗುತ್ತದೆಯೆಂದೂ ನಂಬಿಕೊಂಡಿದ್ದರೆ, ಅನಂಗಸೇನೆಯು ತಪ್ಪಿಸಿ ಕೊಂಡು ಹೊರಟುಹೋಗಿರುವಳೆ ಇದು ಹೇಳುತ್ತಿರುವಿರಿ, ಇದಕ್ಕಾಗಿ ಬಹಳ ವ್ಯಸನಪಡುತ್ತಿರುವೆನು, ನಮ್ಮ ಹತ್ತು “ಳು ಯಾರೋ ಅವಳನ್ನು ಬಿಡಿಸಿ ಕೊಂಡು ಹೋಗಿರಬೇಕು. ಆತಲು ಎಲ್ಲೇ ಇರಲಿ ಈುಡುಕಿ ಹಿಡಿದು ಕೊಂಡು ಬಂದು ಕೊಟ್ಟು ನಿಮಗೆ ಸಂತೆ ಮಾಡುವೆನು ” ಎಂದು ಹೇಳಿದ್ದಾಗ ಅಲ್ಲಿಗೆ ಫಕೀಬನು ಬಂದು ಸತ್ತನಾಗಿ ಉಚಿತಾಸನದಲ್ಲಿ ಕುಳಿತುಕೊಂಡನು. ಫಕಿನ ಛಾನನನ್ನು ನೋಡಿ “ ದುರ್ಗಾಧಿಶ ರರೇ ! ಇನ್ನು, ರಾಯರು ಈ ದುರ್ಗವನ್ನು ಮುತ್ತುವರು. ಅವರನ್ನು

೧ L .