ಪುಟ:ರಾಯಚೂರು ವಿಜಯ ಭಾಗ ೧ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಗಾಯ ರುಎಚಯ o ಆ ಮಾತುಗಳನ್ನು ಕೇಳಿ ರಾಮಯಮ೦ತ್ರಿಗೆ ಅತ್ಯಾಕ್ಷರ ವಾಯಿತು, ಆತನು ಇದಕ್ಕೆ ಹಿಂದೆ ಯಾವಾಗಲೂ .ಕ್ಯಾಂಬೆಯೊಡನೆ ವಿಶೇಷವಾಗಿ ಮಾತನಾಡಿರಲಿಲ್ಲವಾದುದರಿಂದ ಆಕೆಯ ಪ್ರತಿಭಾವಿಶೇಷ ವನ್ನು ತಿಳಿದಿರಲಿಲ್ಲ. ಮುಕ್ಕಾಂಬೆಯು ಅಷ್ಟು ಬುದ್ದಿವಂತಳೆಂದೂ, ಅಷ್ಟು ರಾಜನೀತಿಜ್ಞಳೆಂದೂ ಆತನು ಎಂದಿಗೂ ತಿಳಿದಿಲಿಲ್ಲ. ಆದುದರಿಂದಲೇ ಮುಕಾಂಬೆಯ ಮಾತುಗಳಿಂದ ಈಗ ಅತ್ಯಾಶ ಗ್ಯವುಂ ಾದುದು, ಅದರ ಆತನು ತನ್ನ ವಾದವನ್ನು ಸ್ಥಿರೀಕರಿಸಿಕೊಳ್ಳದೆ ಸುಮ್ಮನಿರುವುದು ಸರಿಯಲ್ಲ ಎಂದು ನಿರ್ಧರಿಸಿ “ ಮುಕ್ಕಾಂಬೆ ! ನಿನ್ನೆ ಮತುಗಳು ವಿಶೇಷ ವಾಗಿ ಅಥ“ಯುಕ್ತವಾದುವೇ ಸರಿ, ಅವಕ್ಕೆ ಪ್ರತ್ಯುತ್ತರ ಹೇಳಲು ಸಾವು ರ್ಥ್ಯವು ನನಗೆ ಇಲ್ಲವೆಂದೇ ತೆ ಆರುತ್ತಿರುವುದು. ಆಗರೂ ನನ್ನ ಅಭಿ ಪ್ರಾಯವನ್ನು ಹೇಳುವೆನು, ಕೇಳಮ್ಮ ' ನನ್ನ ಆಲೋಚನೆಯನ್ನು ಅನು ಗರಿಸಿದುಳೇ ಆದರೆ ಅನೇಕ ಲಾಭಗಳು ಕೈಸೇರುವುವು, ಅವು ಸಾಮಾನ್ಯ ರಿಗೆ ದುಹ್ಯವಾಗಿವೆ. ಅವು ಎಂದಿಗಾದರೂ ಕೈಸೆ' ರು ವವೇ ಎಂದು ಸಂಶಯಪಡಬೇಡ. ನನ್ನ ಅಭಿಪ್ರಾಯವನ್ನು ವಿವರಿಸಿ ಹೇಳುತ್ತೇನೆ. ಅದನ್ನು ಸಾವಧಾನವಾಗಿ ಕೇಳಿ ಅದರ ಲೋಪಗಳ "ನಾದರೂ ಇದ್ದರೆ ನನಗೆ ತಿಳಿಸು ಅವುಗಳಿಗೆ ತಕ್ಕ ಸಮಾಧಾನಗಳನ್ನು ಹೇಳುವೆನು, ಈಗ ದಕ್ಷಿ ಹಿಂದೂಸ್ತಾನದಲ್ಲಿರುವ ರಾಜ್ಯಗಳ ಿಲ್ಲಾ ವಿಜಯನಗರದ ಚತು ರಂಗಸೈನ್ಯಕ್ಕೆ ಸರಿಸಮನಾದ ಸೈನ್ಯಸಂಪತ್ನಿಯನ್ನು ಪಡೆದಿದವ ಬಿಜಾ ಪುರದ ರಾಜ್ಯದೊಡನೆ ನಾವು ಸ್ನೇಹವನ್ನು ಸಂಪಾದಿಸಿ ವೆವು, ಬಿಜಾಪು ರದ ರಾಜನೂ, ತನ್ನ ತಪ್ಪದ ಎಲ್ಲೆಯಲ್ಲೇ ಇದ್ದ ಪ್ರಬಲರಾಗಿರುವ ಕೃಷ್ಣದೇವರಾ ಭು ರನ್ನು ಅಣಗಿಸಬೇಕೆಂದು ಕಾಲನಿರೀಕ್ಷಣೆಯನ್ನು ಮಾಡು ತಿರುವನು. ಪ್ರಬಲಶತ್ರುವನ್ನು ಉನ್ಮೂಲನ ಮಾಡಬೇಕೆಂಬುದೇ ಆತನ ಬಿನ ಫು. ಆದುದರಿಂದ ಆತನಿಗೆ ನಾವು ಅಂಕಿತರಾಗಿರಬೇಕೆಂದು ಆ ೨೨ಸಲ್ಮಾನ ದೊರೆಯು ಅಪೇಕ್ಷಿಸಲಾರನು. ಬಿಜಿ: ಪದ ಅರಸನಿಗೆ 1ು ಸಾಮರ್ಥ್ಯವು ಇರುವುದೇ ಎ-ದು ನಿನು ಸಂಶಯಪಡತಕ್ಕೆ ಆವ ವಿಲ್ಲ. ಈ ಕಣದಲ್ಲಿ ಉಳಿದ ಮಹಮ್ಮದೀಯ ಪ್ರಭುಗಳ ಯಮಾಡಲು ಒಪ್ಪಿರುವರು. ಸರೈವಿಧಗಳಲ್ಲಿ ಮA ವಿಜಯನಗರಕ್ಕೆ ೭) ೧