ಪುಟ:ವಂಗವಿಜೇತ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ճ) ) Լյ 国コrlsose3 ಪಾಮರನಾದಾ ಶಕುನಿಯು ಅವಳನ್ನು ತನ್ನ ಭೃತ್ಯನೊಬ್ಬನಿಗೆ ಕೊಟ್ಟ ಮದುವೆ వూడేట్విళేంది ద్చానే ! ಇಂದ್ರನಾಧನು ಒಮ್ಮಿಂದೊಮ್ಮೆ ವಚಾಹತನಾದವನಂತೆ ನಿಷ್ಟರದನಾಗಿ ದ್ದನು. ಅವನ ಸಮಸ್ತ ಶರೀರವೂ ಕಂಪಿತವಾಯಿತು. ಲಲಾಟದಲ್ಲಿ ಸ್ಪೆದಬಿ೦ದು ಗಳು ಹೊರಟುವು. ವಿಮಲೆಯು ವೃತಾಂತವನೆಲ್ಲ ಹೇಳಿದಳು. ಇ೦ದ್ರುನಾಧನು ಮಾತಿಲ್ಲದೆ ಕೇಳಿದನು. ಹಸ್ತದಮೇಲೆ లలాటివన్నిట్చు ಅಧೆJಾವದನನಾಗಿ ನೀರವವಾಗಿದ್ದನು, ತಲೆಯ ನರಗಳು ಉಬ್ಬಿದುವು, ಕಣ್ಣುಗಳಿ೦ದ ಕೆಂಡಗಳೊಗಿ యుఎకిద్చువు. ಬಹಳ ಹೊತಾದ ಬಳಿಕ ಇ೦ದ್ರನಾಧನು ತಲೆಯನ್ನೆತ್ತಿ, ಭದ್ರೆ! ನಿನ್ನ ಮಾತೇ ವೇ ಉಳಿದ೦ತಾಯಿತು, ನಾನು ಪಲಾಯನ ಮಾಡುವೆನು, ಆದರೆ ફર.J9orગ ಪ್ರತಿಜ್ಞೆಯ೦ ಮಾಡಬೇಕು ' ಎ೦ದನು. వివాJలే-విసోు ಪ್ರತಿಜ್ಞೆ? # ఇంగు నాథే-నాళి సోరిన ー、 ಉದಾರವಾಗರಿದ್ದರೆ ನೃಶಂಸರಾದಾ ಶತು ಗಳು ನಿನ್ನ ವಧೆಗೆ ಅಪ್ಪಣೆ ಮಾಡಿದರೆ ನೀನು ಮಾಸುವಿಖ್ಯಾನ ಬಳಿ ಮJಾರು ದಿನಗಳ さ」ーモ帝 ಅವಕಾಶವನ್ನು ಕೆJಾಡಬೇಕೆoದು ಬೇಡಿಕೊಳ್ಳಬೇಕು, Әб”әftoriJ SBJз జీయుం ಮಾಡು! ನಾನವನ ಸ್ವಭಾವವನ್ನು ಬಲ್ಲೆನು, ಅಬಲೆಯಾದವಳು ಹಾಗೆ ಬೆಡಿಕೇJಾರ ಡರೆ ಅವನು ಅನಂಗಿಕಾರ ಮಾಡನು, ಮJಾರು ದಿನಗಳಲಿ ಅನೇಕ ಘಟನೆಗಳು ಸ೦ಘಟಿತವಾಗಒಹುದು. ಮುಲೆಯು ಹಾಗೆ ಮಾಡುವುದಾಗಿ ಒಪ್ಪಿಕೊ೦ಡಳು. ಬಳಿಕ ವಿಮಲೆಯು ಇಂದ್ರನಾಧನಿಗೆ ಸ್ತ್ರೀವೇಷದಿಂದಲಂಕರಿಸಿದಳು. ಇ೦ದ್ರ ನಾಧನು ಹೊಸದಾದ ತನಾರೂಪವನ್ನು さJGRa寺Joロリ。 ನಕ್ಕನು, ಪುನಃ ವಿವು ಲೆ యున్నే ನೋಡಿದನು. ಉದ್ವೇಗದಿಂದ ವಿಮಲೆಯ ಕೈಗಳನ್ನು ಹಿಡಿದುಕೊಂಡು ಭದ್ರೆ! ಎರಡು ತಡವೆ ನೀನೆನ್ನ ಪಾಣವನ್ನು ಕಾಪಾಡಿದೆ, ಜಗದೀಶ್ವರನು ನಿನಗೆ ಸಹಾಯವಾಗಲಿ, ನಾನೀ ಋಣವನ್ನು ತೀರಿಸಲು ಪ್ರಯತ್ನಪಡುವೆನು. ಆ ಮಾತುಗಳನ್ನು ಹೇಳುತಿದಾಗ ಇ೦ದ್ರನಾಧನ ಉಷ್ಣವಾದ ನಿಶಾಸದ TY D G C د دل ವಿವು ಲೆಯು ಬಾಹುಲತೆಗೆ ಸೇJಾ೦ಕಿತು, ಅವನ ತುಟಿಗಳು ಅವಳ ಕರಪಲ್ಲವವನು ಸ್ಪರ್ಶಮಾಡಿದುವು–ಗಾಳಿಯಿ೦ದ ಹೊಡೆಯಲ್ಪಟ್ಟ ಮುರದೆಲೆಯ೦ತೆ ವಿವು ಲೆಯು ಗಾತ್ರವು ನಡುಗಿತು, ಶರೀರವು ಅವಸನ್ನವಾಯಿತು. ಮುಹJಾರ್ತದೆJಾಳಗೆ ಇ೦ದ್ರನಾಧನು ಅದೃಶ್ಯನಾದನು. ವಿವು ಲೆಯು ಮುಖದ ಮೇಲಣ ಬೆಮರ್ನಿರ ನೋ ರಸಿಕೊಂಡು ಅ೦ಧಕಾರಮಯವಾದಾ ಕುಟೀರದಲ್ಲಿ ಕುಳಿತುಬಿಟ್ಟಳು– ನೆಶಜಗತು ದುರ್ಭೆ ದ್ಯವಾದ ಅಂಧಕಾರದಿ೦ದ ಮುಚ್ಚಲ್ಪಟ್ಟಿದ್ದಿತು, ವಿಮಲೆ ನಾರಿಯ ಹೃದಯವೂ ದುರ್ಭೆದ್ಯ 3ססם ספרסם סש వుJశేల్చట్చద్పితే).