ಪುಟ:ವಂಗವಿಜೇತ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂಭತ್ತನೆಯ ಪರಿಚ್ಛೇದ छ1छु ಗಳಲ್ಲಿ ಕಟ್ಟಲ್ಪಟ್ಟಿದುವು. ಅವುಗಳ ಮಧ್ಯೆ ಅತಿ ವಿಸ್ಕಾರವಾದ ಸ್ಮಳ, ಆದುದರಿಂದ ಮಂದಿರಕಾವ ದಿಕ್ಕಿನಲ್ಲಿ ನಿಂತು ನೋಡಿದರೂ శివాల నొ:వూలేగళి ಕಣ್ಣೋಳಿಸುತಿದುವು. ಮತಾವುದೂ ಗೋಚರವಾಗುತ್ತಿರಲಿಲ್ಲ. ಸೌಧಮಾಲೆಯೊಳಗಣಿ೦ದ ಮ೦ದಿರಾಭಿಮುಖವಾಗಿ ಹೋಗಲು يدرعه تم ದಿಕುಗಳಲ್ಲಿ నాల్కు ಸಿಂಹದಾರಗಳು. ಬಂಡಿಯಾಗಲೀ ಪಾಲ್ಕಿಯಾಗಲೀ బరుత్తిద్చువు; ఒళగే ಪ್ರವೇಶಿಸುವುದಕ್ಕೆ ఆధిశారవిల్ల. ಸಿರಹದಾರದೊಳಗೆ ಪ್ರವೇಶವಾದ ಬಳಿಕ ಧನ ಗೌರವ ಮುಂತಾದ ಭೇದ וזם ספ3Jסלפספ סמי פ.ס ספנcסספנה 3 סנטפס .gפס.9 נסJ53p aהפקיtז ಸಿಂಹದ್ವಾರದಿಂದ ಮ೦ದಿರದ ಪರ್ಯಂತ ನಡೆದುಕೊಂಡು ಹೋಗಬೇಕು. ಭಸ್ಮ ಭೂಷಿತನಾದ ಸಂನ್ಯಾಸಿಯೊಂದಿಗೆ ಸ್ವರ್ಣರೌಪಾಲಂಕೃತನಾದ ಮಹಾರಾಜನೂ ಒಟ್ಟಿಗೆ ಹಾದಿಯನ್ನು ನಡೆದುಹೋಗಬೇಕು. ಧರ್ಮದೆದುರಿಗೆ ಉಚ್ಚನಾರು ? ನೀಚನಾರು ? ಧನವಂತನಾರು ? ದರಿದ್ರನಾರು ? ಎಲ್ಲರೂ ಸಮಾನ. ಸೌಧಮಾಲೆಗಳು ಸುತುಗಟ್ಟಿ ಮಧ್ಯದಲ್ಲಿದ್ದ ಭೂಖಂಡವು ಅತಿ ಪ್ರಶಸ್ತ. ವಾಗಿಯJಾ ವಿಸ್ತೀರ್ಣವಾದುದಾಗಿಯJಾ ಇದ್ದರೂ ಯಾತ್ರಿ)ಗಳ ಸಮಾಗಮ ದಿಂದ ತುರಬಿ ಜನಸಮ್ಮರ್ದವಾಗಿರುವುದು. ಅಲ್ಲಿಗೆ ಉಪಾಸಕರು ಮಾತ್ರುವೆ ಯಾತಾುರ್ಧವಾಗಿ ಬರುತಿರಲಿಲ್ಲ. ನಾನಾಪ್ರಕಾರದ ಜನರು ನಾನಾತೆರನ ಸಾಮಾನುಗಳನ್ನು ವಿಕ್ರುಯಿಸುವುದಕ್ಕೆ ಸಲುವಾಗಿ ನಾನಾದೆಶಗಳಿ೦ದ ಬರುವರು. ಸಾಮಾನುಗಳನ್ನೂ, ಯುವಕ ಯುವತಿಯರಿಗೆ הנ3סט חפרס נש: fס\זנ#סטáם ಸಲುವಾಗಿ ನಾನಾತೆರನ ಆಭರಣಗಳನ್ನೂ ಎಲ್ಲರಿಗೆ ಸಲುವಾಗಿ ಉಡುವ బట్చ ಗಳನ್ನೂ ಊಟದ ಸಾಮಾನುಗಳನ್ನೂ ಇತರ ವಿಧ ವ್ಯವಹಾರ್ಯ ಪದಾರ್ಧ ಗಳನ್ನೂ ತಂದು ಹಗಲೂ ರಾತ್ರಿ ಮಾರಾಟಮಾಡುವರು. ಕೊಂಬುವವರು ఎడెబిడదే తేుంచిరువఝు. ವಿವು ಲೆಯು ಸ೦ಗಡಿಗರೆJಾಡನೆ ಮಹೇಶ್ವರ ಮು೦ದಿರಕ್ಕೆ ಬ೦ದು ಮುಟ್ಟಿದ್ದಾಗ ರಾತ್ರಿ)ಯಾಗಿದ್ದಿತು. ಬಂದು ವಿಶ್ರಮಿಸಿಕೊ೦ಡು ಊಟವಾಗುವುದರೊಳಗೆ ರಾತ್ರಿ) ಎರಡು ತಾಸಾಗಿದ್ದಿತು. ಆಗ ವಿವು ಲೆಯ ಸಂಗಡಿಗಿತ್ತಿಯರು ಅವಳನ್ನು 1885 ಸಾನಕ್ಕೆ கண்ஆக்ஆைல்ஜ ಹೋಗಲು ನಿಷೇಧಿಸಿದರು. ಆದರೆ ವಿಮಲೆಯ ಹೃದಯವು ಚಿಂತೆಯಿ೦ದ ಪರಿಪೂರ್ಣವಾಗಿದ್ದಿತು. ಅವಳು “నన్న న్నే వు స్ని సిరి; ನಾನು ದೇವರ ದರ್ಶನವನ್ನು ಮಾಡದೆ ಮಲಗೆನು-ಮಲಗಿದರೂ ನಿದ್ರೆ RேiR ' லon) க்ரூே ఒబ్బళి పాటల్లవేుల్లనే వుందిరాభివు)మివాగి ಹೊರಟುಹೋದಳು. ಚ೦ದ್ರೋದಯವಾಯಿತು. ಎದುರಿಗೆ ಎತ್ತರವಾದ ಮಹೇಶ್ವರ ಮ೦ದಿರವು ಚರದಾಲೋಕದಲ್ಲಿ ಅಧಿಕತರ חפ פטנאזנתי ಗಭೀರವಾದ ইংততত993urg