ಪುಟ:ವೇಣೀಸಂಹಾರ ನಾಟಕಂ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

L ಷಷ್ಟಾ೦ಕ್ ' ತ್ರಿಯ , ಅಳಬೇಡ. ಗುರುಗಳು, ಬಂಧುಗಳು, ಅನೇಕ ರಾಜರು ಇವರುಗಳ ಮುಂದುಗಡೆಯಲ್ಲಿಯೆ ರಸ : ಸಭೆಯಲ್ಲಿ ನಮ್ಮ ಗಳಿಗೆ ಯಾವ ಅವಮಾನ ಉಂಟಾಯಿತೆಆ ಅಮಾನಕ್ಕೆ ಈಗ ನಡೆಯುವ ಯುದ್ದದಲ್ಲಿ ಆ ಕೌರವ ಪಶುವಿನ ಪ್ರಾಣವ$7ಾಗ', ನನ್ನಗಳ ಪ್ರಾಣ ಗಳಿಗಾಗಿ ನಾಶವನ್ನು ಮಾಡಿ ವಿನನು ಕೊನೆಗೆ 'ಸುವನು. ಅಥವಾ ಸಂದೇಹಪಡಬೇಕಾಗಿಲ್ಲ. ತನ್ನ : ಗೆ ಭಂಗ ಬರುವುದೆಂಬ ಹೆದರಿಕೆಯುಳ್ಳ ಪರಾಕ್ರಮ೮) ಯಾದ ' ಸಿನನ ದ ಅಧವನ್ನು ಸಂಹರಿಸಿ ನಿನ್ನ ಕೆ: ಶಶಾಶಗಳನ್ನು ವಿಡಿತವ ಗಿಯ ತ ನು . ಪಾಂ ಚಾಲಕನೇ, ಆ ದುರಾತ್ಮನಾದ ಕೌರವನ 'ಗೆ 'ದನ ಹೇಳು ? ಯಾವ ಪ್ರದೇಶದಲ್ಲಿ ಈಗ ಏನು ನಡೆಯುತಿ? ಸವಿ:-ಭದ್ರನೆ', ಹೇಳು, ಹೇಳು. ಪಾಂಚಾಲಕ:-ಕೆಳ ಬೇಕು, ಶುನು ನರದ ಮೇ ೨ ಗಾಂಧಿ ರ ರಾಜ*ುಗ ಳೆಂಬ ವಲಯಗಳು ಸಹಗೆತಕೆ, ಒ ಬೆಂಕಿ, ಪ್ರವೇಶ ಮಾಡಿದ ನಂತರ ರಲ್ಲಿ, ದ ದ ಧ ಏಯುಸಿನ ಸತಿಯ ನಾ ದಿಂದ ಸಾಗಿ ಅಳುತ್ತ ಲಿರುವ ಭಟರುಗಳಿ೦ದ ಶೂನ್ಯ : ಗ೨), ನ್ನು 'ನಗಳು ಶತ್ರುಗಳು ಸೋತದ್ದರಿಂದ ಗಟ್ಟಿಯಾಗಿ ಸಿಂಹನಾದವನ್ನು ಮಾಡುತ್ತ ತಿರುಗುತ್ತಿರುವು ದನ್ನು ನೋಡಿ, ಕೃಷ್ಣ, ಕವನ, ಅಶ್ವತ್ತಾಮುರುಗಳು ದಲಾಯನ ಮಾಡಲು, ಕುಮಾರ ಭವ'ನ ೩ >ವ್ರವಾದ ಪ್ರತಿಭೆಯನ್ನು ತಿಳಿದು ದುರಾತ್ಮನಾದ ಕೌರವಧನನ ? ಹೊ?ಗಿ ಮರೆಯಾದನು. ಎಲ್ಲಿಯೂ ಕಾಣಲಿಲ್ಲ. ಯುಧಿಷ್ಠಿರ:-ಕನ್ನ! ಕಷ್ಟ! ಆ ಸಿತಿ. ಬ್ರೌಪದಿ:-ಆರನೆ ಮುಂದೆ ಹೇಳು. ಪಾಂಚಾ ಕ:-.ಅನಂತರದಲ್ಲಿ ವಾಟು ನರಿಬ್ಬರೂ ಕೃಷ್ಟನೋಂದಿಗೆ ಒಂದೇ ರಥದಲ್ಲಿ ಕುಳಿತುಕೊಂಡು, “ನ: ತನಕದ ಸುತ್ತಲೂ ಸುತ್ತಿದರು, ಎಲ್ಲಿಯೂ ಅವನು ಸಿಕ್ಕಲಿಲ್ಲ , ಆನಂತರದಲ್ಲಿ ಇರಾದ ನಾವೆಲ್ಲರೂ ದೌರ್ಭಾಗ್ಯವನ್ನು ಕುರಿತು ದುಃಖಿಸುತ್ತಿದ್ದೆ. ಕುಮಾರನಾದ ಅರ್ಜು