ಪುಟ:ಶಂಕರ ಕಥಾಸಾರ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಜೆ. ಸಿ. ಆರ್ಲ, ಎಮ್, ಎ, ” ಎಂಬುವರು ಇ. ಡಬ್ಲೂ, ಥಾಂರ್ಸ, ಎಮ್, ಎ,” ಎಂಬುವರು ಹೇಳುವಂತೆ ಶಂಕರಾಚಾದ್ಯರು 3 ನೇ ಶತಮಾನದಲ್ಲಿದ್ದ ರೆಂದು ತಿಳಿಸುವರು. (6) ( ಪಂಡಿತ್, ರಾಮಮೋಹನರಾಯ” ಎಂಬುವರು ಶಂಕರಾಚಾದ್ಯರಿಂದ ಪರಂಪರೆಯಾಗಿ ಬಂದಿರುವ ಆಚಾರೈರ ಚರಿತ್ರೆಯನ್ನು ಲೆಕ್ಕ ಮಾಡುವಲ್ಲಿ ಶಂಕರಭಗ ವತ್ಪಾದರು ಕ್ರಿ. ಶ. 700 ಮತ್ತು 800 ರಲ್ಲಿ ಇದ್ದರೆಂದು ತಿಳಿಸುತ್ತಾರೆ. (7) ( ಪಂಡಿತ್, ವಿರ್ಲ್ಫ ” ಎಂಬುವರು ಈ ಮೇಲಿನ ಮೂವರ ಮತವನ್ನೂ ತಿಳಿಸಿ 14 ಶಂಕರದೇಶಿಕರು 8 ನೇ ಶತಮಾನದ ಅಂತ್ಯದಲ್ಲಿ ಇದ್ದರೆಂದು ತಿಳಿಸುತ್ತಾರೆ. ಇದರಿಂದ ಶಂಕರರು 1200 ವರುಷಗಳ ಹಿಂದೆ ಇದ್ದರೆಂದು ತಿಳಿಯುತ್ತದೆ” (8) ಜಿನವಿಜಯದಲ್ಲಿ ಶಂಕರಾಚಾರು 2000 ವರುಷಗಳ ಹಿಂದೆ ಇದ್ದ ರಂದು ಇದೆ. (9) • ಕಲ್ಯಾದಿ-ಮಹಾದೇವಿ ಸಹಸ್ರದ್ವಿ ತಯಾತ್ಪರ ” ಎಂಬ ಶಿವರಹ ಸ್ಯದ ವಚನದಂತೆ ಶಂಕರಡ್‌ರು 200 ವರುಷಗಳ ಹಿಂದೆ ಇದ್ದರೆಂದು ತಿಳಿಯ ಬರುತ್ತದೆ. (10) :: ಧರ್ಮೊದ್ಯಾ ವಿಂಶತಿರಕೆ ಸಪ್ತಶದ್ವಿ ಸಹಸ್ರಕೆ ” ಎಂದು ಸದಾನಂದ ಪಂಡಿತರು ಹೇಳುತ್ತಾರೆ. ಇರ್ದುದ ಆಂತಯ್ಯರು ಸುಮಾರು 2000 ಮನುಷಗಳ ಹಿಂದೆ ಇದ್ದರೆಂದು ತಿಳಿಯಬರುತ್ತದೆ.) ಕಲಿಮಹಿಮೆಯಿಂದಲೂ, ದುರ್ಮ ತಸಂಚಾತರೂ, ಕ್ರೂರಕರ್ಮಿಗಳೂ ಆದ ಕ್ರಕಚತು, ಕಾಪಾಲಿಕರು, ಶಾಕ್ಯರು, ಶೈವರು, ವೈಷ್ಣವರು ಇತ್ಯಾದಿ ಜನರ ಪ್ರಾಬಲ್ಯದಿಂದ ಪರಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಆ ಚತುರ್ವೆದವೆಂಬ ವೃಕ್ಷವು ನಾಶವಾಗುವ ಸಮಯಬಂದಿತು. ಯಜ್ಞಯಾಗಾದಿಗಳನ್ನು ಮಾಡತಕ್ಕವಲ್ಲದೆ ದೇವತೆಗಳೆಲ್ಲಾ ನಿರಶನವ್ರತ ವನ್ನು ಕೈಗೊಳ್ಳಬೇಕಾಯಿತು. ಆಗ ದೇವತೆಗಳು ಬ್ರಹ್ಮ ಸಹಿತರಾಗಿ ಪರಮೇಶ್ವರ ನಲ್ಲಿಗೆ ಹೋಗಿ ಭೂಲೋಕದ ಅನಾಚಾರವನ್ನೆಲ್ಲಾ ತಿಳಿಸಿದರು. ಆಚಾರರ ಅವತಾರಕಾರಣ. ಆಗ ಕರುಣಾಳುವೂ ಭಕ್ತಜನರಕ್ಷಕನೂ ಆದ ಮಹೇಶ್ವರನು (1) :( ಕಛೇರುದ್ರೋ ಮಹಾದೇವೋ ಲೋಕನಾಮಿಾಶ್ವರಃಪ್ರಭುಃ || ತಥೈವ ಸಾಧಯೇನ್ನೆಣಂ ದೇವತಾನಾಂಚ ದೈವರ್ತಮ್ ||೧||