ಪುಟ:ಶಂಕರ ಕಥಾಸಾರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M 14 | ೩೮ ಕಾದಂಬರೀಸಂಗ್ರಹ - ಅನಂತರ ಶಂಕರರು ಮಂಡನ ಸಂಡಿತನ ಮನೆಗೆ ಬಂದು, ಮಂಡನಪಂಡಿತನಿಂದ ಪೂಜಿಸಲ್ಪಟ್ಟವರಾಗಿ, ಶಾರದೆಯನ್ನು ವಾದಕ್ಕೆ ಕರೆಯಲು, ಶಾಂಕರಮಹಿಮೆಯನ್ನು ತಿಳಿದ ಶಾರದೆಯು, ದಂಪತಿಗಳಾದ ತಾವಿಬ್ಬರೂ ಸೋತೆವೆಂದೂ ಮತ್ತು ತನ್ನ ಅವ ಶಾರ ಪೂರ್ತಿಯಾಯಿತೆಂದೂ ಅಬ್ಬೆಯಿಲ್ಲದೆ ಹೇಳಿ ಅಂತರ್ಷಿತಳಾಗಲು ಆಚಾರರು ಆಕೆಯನ್ನು ಯೋಗದೃಷ್ಟಿಯಿಂದ ನೋಡಿ : ಎಲ್‌, ಮಾತೆಯೇ! ನೀನು ಬ್ರಹ್ಮದೇವರ ಪತ್ನಿಯೆಂಬುದನ್ನೂ , ಈಶ್ವರನ ಸಹೋದರಿಯೆಂಬುದನ್ನೂ , ವಾಗ್ಗೇವಿಯೆಂಬುದನ್ನೂ , ಪ್ರಪಂಚರಕ್ಷಣೆಗೋಸ್ಕರವೇ ಲಕ್ಷ್ಯಾದ ರೂಪಗಳನ್ನೂ ಧರಿಸುತ್ತೀಯೆಂಬುದನ್ನೂ, ಬಲ್ಲೆನಾದ್ದರಿಂದ, ನನ್ನಿಂದ ರಚಿಸಲ್ಪಡುವ ರೈ ಗೇರಾದಿ ಕ್ಷೇತ್ರಗಳಲ್ಲಿ ಶಾರದೆಯೆಂಬ ಹೆಸರಿನಿಂದ ನೆಲೆಗೊಂಡವಳಾಗಿ, ನರ ಇಷ್ಟಾರ್ಥಗಳನ್ನಿಯುತ್ತಾ ಸತ್ಪುರುಷರಿಂದ ಅರ್ಚಿಸಲ್ಪಡುತ್ತಿರಬೇಕು' ಎಂದು ಸಾರ್ಧಿಸಲು, ವೈಧವ್ರ ಸಂಭವಿಸುವುದೆಂಬ ಶಂಕೆ ಯಿಂದ ಭೂಸ್ಪರ್ಶಮಾಡದೇ ನಿಂತಿದ್ದು, ಸಭೆಯವರೆಲ್ಲಾ ದರ್ಶನವನ್ನಿತ್ತು ತಥಾಸ್ತು' ಎಂದು ಹೇಳಿ, ಹಾಗೆಯೇ ಅಂತರಿಕ್ಷದ ಮಾಯವಾದ ಶಾರದೆಯನ್ನು ನೋಡಿ ಇಲ್ಲ ರೂ ಆಶ್ಚರ್ಯಭರಿತರಾದರು. ಆನಂತರ ಶಂಕರದೇಶಿಕರು ಮಂಡನಮಿಶ್ರರಿಗೆ ಸನ್ಯಾಸವ ನಿತ್ತು ಆತ್ಮತತ್ತ್ವಗಳನ್ನು ಸರೇಶಿಸಿ ಸುರೇರಾಳಾರ್ಯರೆಂಬ ಹೆಸರನ್ನಿಟ್ಟ ಸಶಿಷ್ಟ ರಾಗಿ ದಕ್ಷಿಣಕಡೆಗೆ ಬಂದು, ಮಹಾರಾ 25 ದೇಶಗಳು ತಮ್ಮ ಭಾಷ್ಯಗಳನ್ನು ಪ್ರಚಾರಮಾಡುತ್ತಾ ಶ್ರೀಶೈಲಕ್ಕೆ ಒಂದು ಪಾತಾಳಗಂಗೆಯಲ್ಲಿ ಸ್ನಾನಮಾಡಿ ಭ್ರಮ ರಾಂಬಾಸಹಿತನಾದ ಮಲ್ಲಿಕಾರ್ಜುನೇಶ್ವರನನ್ನು ಪೂಜಿಸಿ, ಅಲ್ಲಿದ್ದ ಪಾಶುಪತರು, ವೈಷ್ಣವರು, ವೀರಶೈವರು, ಮಾಹೇಶ್ವರರು ಮುಂತಾದವರನ್ನು ಸೋಲಿಸಿ, ಅಮಗೆಲ್ಲಾ, ಜ್ಞಾನಮಾರ್ಗೋಪದೇಶವಂಗೈಯುತ್ತಿದ್ದರು. ಇ೫.