ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇತGYork, wwwwwwwwwwwwwwwwwwwwwwwwdeo ಕುಹಾರಾಣೆ ನನ್ನೆಲ್ಲ ಸಂಚರಿಸಿ, ಜನರ ತೇಜಸ್ಸಿತೆಯನ್ನೂ, ಕಂಚು ರ್ಶಳಕೆ ಇನ್ನೂ ಹೆಚ್ಚಿಸದಿದ್ದರೆ, ಮಹಾರಾಷ್ಟ್ರ ದೇಶಢ ಸ್ನಾತcತ್ರವು ನಿಶ್ಚಯವಾಗಿ ನಗೂಡಬಹುದಾಗಿತ್ತು! ತನ್ನ ಸದುರುವು ಈ ಸರಿಯಾಗಿ ತನ್ನನ್ನು ಆದರಿಸಿ ಸದ್ರೋಧ ಮಾಡಲು ಸಿದ್ಧನಾಗಿರವದನ್ನು ನೋಡಿ, ಭಾವಿಕಳಾದ ಏಬಾಜಿಯು ತನ್ನನ್ನು ಧನ್ಯಳಂದು ತಿಳಿದಳು, ಶ್ರೀ ಗುರು ದರ್ಶನದಿಂದ ಆಕೆಯ ತಾ ಪ ತ್ರಯ ಗಳೆಲ್ಲ ಅಳವ, ಹೋದವು , ಆಕೆಯು ಸದ್ಯದಿತ ಕಂಠದಿಂದ ತನ್ನ ಗುರುವರ್ಯನನು , ಕುರಿತ ಭಕ್ತಿಯ ಸಲಿಗೆಯಿಂದ ಶ್ರೀ ಗುರುದೇವನೇ, ಯಾವ ಪುಣ್ಯಬಲದಿಂದ ಇಂದಿನ ಅಲಭ್ಯವಾದ ದರ್ಶನಭವು ದೊರಕಿರಬಹುದು ? ಅತ್ತ ಕಡೆಯು ದೌರ್ಭಾಗ್ಯದಿಂದ ಶ್ರೀ ಸಮರ್ಥರು ಅವತಾರ ಸಮಾಪ್ತಿಯನ್ನು ಮಾಡಿದರು ! ಸಮರ್ಥನಾದ ರಂಗನಾಥ Kಮಿಯೇ , ಇನ್ನು ಈ ಅನಾಥಳನ್ನು ನಿರಾಕರಿಸಬೇಗ , ನನ್ನಂಥ ಅಬಲೆ ಯಿಂದ ಯಾವ ಮಹಾ ರ್ಯವಾದೀತು ? ಆದ್ದರಿಂದ, ಇನ್ನು ಈ ಚರಣವನು , ಸೇವಿಸಿ ದೇಹ ಸಾರ್ಥಕ ಮಾಡಿಕೊಂಡು ಕೃತಾರ್ಥಳ ಗುವೆನು ,' ಎಂದು ಪ್ರಾರ್ಥಿ ಸುರಲು, ರಂಗನಾಥಸ್ವಾಮಿಯ ವಾ ತ ಲ ೧೦ ದ-ತಂಗೀ, ಏನೂಬಾಯಿ, ಜಾಗರೂಕಳಾಗು ! ಅಮಾ , ನಿನ್ನಿಂದ ಮಹತ್ಕಾರ್ಯವು ಸಾಧಿ ಸ ಬೇಕಾಗಿದೆ, ಹಿಂದಕೊಮ್ಮೆ ನಿಮ್ಮ ಮಾವನು ಹೀಗೆಯೇ ವೈರಾಗವನ್ನು ತಾಳಿ ಶ್ರೀ ಸಮರ್ಥರ ಚರಣಕ್ಕೆ ತನ್ನ ರಾಜ್ಯವನ್ನು ಒಪ್ಪಿಸಿ ಉದಾಸೀನನಾಗಿ ಜಪಮಾಲೆಯನ್ನು ಹಿಡಿದು ಮೋಕ್ಷವನ್ನು ಅಪೇಕ್ಷಿಸಿದ್ದನು, ಆದರೆ ಸಮರ್ಥರು ಅವನನ್ನು ದೇಶೋದ್ಧಾರವ ಕಾರ್ಯದಲ್ಲಿ ಹೇಗೆ ತೊ ಡ ಗಿ ಸಿ ದ ರೆ ೦ ಬ ದ ನು, ನೀನು ಕೇಳಿ ಅರಿಯೆಯಾ ? ರಾಜ ಭಾರ್ಯೆಯೇ, ನಿನ್ನ ಮಾವನಂತೆ ನೀನೊಬ್ಬಳೇ ಮೋಕ್ಷವನ್ನು ಪಡೆಯಲಿಚ್ಛಿಸು ವಿಯೋ ಏನು ? ನೀನು ಹಾಗೆ ಇಚ್ಛಿಸಿದರೆ ಧರ್ಮ ಸ್ಥಾಪನೆಯ ಕೀರ್ತಿಯನ್ನು ಯಾರು ಕಾಯ್ದುಕೊಳ್ಳಬೇಕು ? ಈ ಪ್ರಸಂಗದಲ್ಲಿ ನೀನು ನಿ ವೇ ಕಿ ಯಾ ಗ ತ ಕ ದ್ದು. ಸಮರ್ಥರು ಶಿವಾಜಿಗೆ ರಾಜ್ಯ ಕಾರಭಾರದಲ್ಲಿ ತೊಡಗಿಸಿ ಮೋಕ್ಷವನ್ನು ಸಂಪಾದಿಸಿ ಕೊಡಲಿಲ್ಲವೇ ? ಗುರ್ವಾಜ್ಞೆಯಂತೆ ನಿನ್ನ ಮಾವನು ಧರ್ಮಸ್ಮಾಪನೆಯ, ಹಾಗು ರಾಜ್ಯ ಸ್ಥಾಪನೆಯ ಕಾರ್ಯವನ್ನು ಮಾಡಿ, ಕೀರ್ತಿ-ಮೋಕ್ಷಗಳೆರಡನ್ನೂ ಸಂಪಾದಿ ಸಲಿಲ್ಲವೇ ? ಬ್ರಾಹ್ಮಣರಾದ ನಾವು ಅಸಂಖ್ಯ ದೀನಾನಾಥರ ಸಂವಾಗಿ ಭಗವ ತಸಾರೂಪವಾದ ಸಂಪತ್ತಿನ ಭಂಡಾರವನ್ನು ತುಂಬಿ ಇಡುವವು . ಕ್ಷತ್ರಿಯ ರಾದ ನೀವು ವಾಮಾಜಿಯಂತೆ ದೀನರಿಂದ ಆ ಭಾಂಡಾರದ ಲೂಟಿ ಮಡಿಸಿ ಜನರ