ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ಸುರಸಗ್ರಂಥಮೂಲಾ, ರಾಮಮಹಾರಾಜರ ಸೂಚನೆಯಂತೆ ರಾಜಕುವರಳು ತನ್ನ ಮಗನಾದ ಪಿಲಾಜಿಯ ನ್ನು ದರ್ಬಾರದ ಜನರ ಸಮಕ್ಷ ತನ್ನ ಪತಿಯಾದ ಗಣೋಜಿರಾವ ಶಿರ್ಕೆಯವರ ಬಗ ಲಲ್ಲಿ ಕೊಟ್ಟಳು! ಅದನ್ನು ನೋಡಿ ಎಲ್ಲರ ನೇತ್ರಗಳು ಪುನಃ ಆನಂದಾಶ್ರುಪೂರ್ಣ ವಾದವು!! ಸ೦ ಪೂ ಣ ೯, ಲಿಚ್ಛ