೨೬೯ ಶ್ರೀಮದ್ಭಾಗವತವು [ಅನ್ಯಾ. ೪ ಸಿರುವೆನು.ಇನ್ನು *ಕಲ್ಪಭೇದಗಳನ್ನೂ ಪ್ರಳಯಗಳನ್ನೂ ತಿಳಿಸುವೆನು ಕೇಳು! ಮನುಷ್ಯರ ಲೆಕ್ಕದಲ್ಲಿ ಒಂದು ಸಹ ಚತುರ್ಯುಗಗಳು ಬ್ರಹ್ಮನಿಗೆ ಒಂದು ಹಗಲೆನಿಸುವುದು. ಈ ಒಂದುಹಗಲಲ್ಲಿಯೇ ಕ್ರಮವಾಗಿ + ಚತು ರ್ದಶಮನಗಳ ಕಾಲವೂ ಕ ದುಹೋಗುವುದು ಅದಾದಮೇಲೆ ಎಂದರೆ, # ಈ ಸಹಸ್ರಚತುರ್ಯುಗಗಳು ಕೊನೆಗೆ, ಪ್ರಳಯವು ನಡೆಯುವುದು. ಈ ಪ್ರ ಳಯಕಾಲವೂ ಅದೇ ಪರಿಮಾಣವುಳ್ಳದು ಎಂದರೆ ಒಂದು ಸಹಸ್ರ ಚತು ರ್ಯುಗಗಳವರೆಗೆ ಸ್ಥಿವುದು ಇದು ಒಕ್ಕಸಿಗೆ ಒಂದು ರಾತ್ರಿಯಾಗಿರುವು ದು. ಆ ರಾತ್ರಿಯಲ್ಲಿ ಭೂಮಿ ಮೊದಲಾದ ಮೂರುಲೋಕಗಳೂ ಭಯ ಹೊಂದುವುವು. ಇದಕ್ಕೆ ಪಿಕಪ್ರಳಯವೆಂದು ಹೆಸರು. ಈ ಪ್ರಳಯ ದಲ್ಲಿ ಸೃಷ್ಟಿಕರ್ತನಾದ ಚತುರಖಬ್ರಹ್ಮನು, ತಾನು ಸೃಷ್ಟಿಸಿದ ಪ್ರಪಂಚವನ್ನೆಲ್ಲಾ ಉಪಸಂಹರಿಸಿಕೊಂಡು, ಶೇಷಣ ಯಿಯಾದ ಭಗವಂ ಈ ನಾಭಿಪದ್ಯದಲ್ಲಿ ಶಯನಿಸಿರುವನು. ಈ ಬ್ರಹ್ಮನಿಗೆ ಎರಡಪಾರ್ಥ ಕಾಲವು ಕಳೆದಮೇಲೆ, ಮಹತ್ತು, ಅಹಂಕಾರ, ಪಂಚಭೂತಗಳಿಂಬ ಏಳುಪ್ರಕೃತಿಗಳೂ ಲಯಹೊಂದುವವ ಇದಕ್ಕೆ ಪ್ರಾಕೃತಪ್ರಳೆಯ ವೆಂದು ಹೆಸರು. ಈ ವಿಧವಾದ ನಾಶಕ್ಕೆ ಆರಂಭಿಸಿದಾಗ, ಮೊದಲು, ಮಹ ತ್ತು ಮೊದಲಾದ ಏಳಪ್ರಕೃತಿಗಳ ಸಮುದಾಯರೂಪವಾದ ಅಂಡಕೋ ಶವು ಲಯಿಸುವುದು.ಅದರ ನಾಶಕ್ರಮವೇನೆಂದರೆ;ಆಗ ಪರ್ಜನ್ಯನು ನೂರು
- ಕಲ್ಪಗಳಲ್ಲಿ ದೈನಂದಿನಕವೆಂದೂ, ಮಹಾ ಕಲ್ಪವೆಂದೂ ಎರಡು ಭೇದ ಗಳು ಇಲ್ಲಿ ದೈನಂದಿನಕಲ್ಪವು ಹೇಳಲ್ಪಡುವುದು,
+ ಮನುಗಳ ಕಾಲವೆಂದರೆ ಮನ್ವಂತರಗಳು. ಒಬ್ಬೊಬ್ಬ ಮನುಜನ ಆಳ್ವಿಕೆ ಯು ಎಪ್ಪತಂದು ಚತುರ್ಯುಗಗಳ ಕಲವು ಇದು ಹಿಂದೆ ತೃತೀಯಸ್ಕಂಧ ದಲ್ಲಿ ವಿವರಿಸಲ್ಪಟ್ಟಿದೆ.
- ಪ್ರಳಯಗಳಲ್ಲಿ, ನಿತ್ಯ, ನೈಮಿತ್ತಿಕ, ಪ್ರಾಕೃತಿಕ, ಅತ್ಯ೦ತಿಕಗಳೆಂದು ನಾ ಲ್ಕುಭೇದಗಳು. ಒಂದು ಸಾವಿರ ಚತುರ್ಯುಗಪರಿಮಾಣವುಳ್ಳ ತನ್ನ ಒಂದು ಹಗಲು ಕಳೆದಮೇಲೆ, ಬ್ರಹ್ಮನು, ಜಗಹ್ಯಾಪಾರವನ್ನು ಬಿಟ್ಟು ಶಮನಿಸುವನು, ಇದೇ ನೈಮಿ ೩ಳಪ್ರಳಯವು,
೩ . G