ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• ೫೬೯ ೫೭ • - , ೪೦. ರಾಮನು ವನಕ್ಕೆ ಪ್ರಯಾಣ ಮಾಡಿದುದು. ಪ್ರಜೆಗಳ ವಿಲಾ ಪವು ... ೫೪೫ ೪೧. ಅಂತಃಪರಸ್ತ್ರೀಯರ ವಿಲಾರವು. ಪ್ರಜೆಗಳ ದು:ಖವು .ದುಶ್ಯಕು ನಗಳು, ೫೬೬ ೪೨. ರಾಮನು ಕಾಡಿಗೆ ಹೋದಮೇಲೆ ದಶರಥನ ವಿಲಾಸವು . ೫೫ ೪೩. ಕಸಿಯು ದಶರಥನೊಡನೆ ರಾಮನ ಗುಣಗಳನ್ನು ಹೇಳಿ ದುಃಖಿಸಿದುದು, ... ೫೬೬ ೪೪. ಸುಮಿತ್ರೆಯು ಕಸಿಯನ್ನು ಸಮಾಧಾನಪಡಿಸಿದುದು ... ೪೫ ರಾಮನು ತನ್ನನ್ನು ಹಿಂಬಾಲಿಸಿ ಬರುತಿದ್ದ ಪ್ರಜೆಗಳಿಗೆ ಸಮಾ ಧಾನವನ್ನು ಹೇಳಿದುದು, ... ೫೭೩ ೪೩. ರಾಮನು ತಮಸಾನದೀತೀರದಲ್ಲಿ ವಿಶ್ರಮಿಸಿಕೊಂಡಿದ್ದು, ರಾತ್ರಿಯಲ್ಲಿ ಪ್ರಜೆಗಳನ್ನು ವಂಚಿಸಿ, ಮುಂದಕ್ಕೆ ಹೊರ ಟದು. ೫೮೨ ೪೭. ರಾಮಸಿಂದ ವಂಚಿಸಲ್ಪಟ್ಟ ಪ್ರಜೆಗಳು ದುಖದಿಂದ ಅಯೋ ಧೈಗೆ ಹಿಂತಿರುಗಿದುದು, ೫೮೩ ೪೮, ಪುರಜನರ ದುಃಖವು. . ೫೮೯ ರ್೪, ರಾಮನು ವೇದಶ್ರುತಿ ಗೋಮಶೀನದಿಗಳನ್ನು ದಾಟಿದುದು. ಸುಮಂತ್ರನೊಡನೆ ಸಂಭಾಷಣವು. ೫೯೩ ೫೦. ರಾಮನು ಕೋಸಲದೇಶವನ್ನು ದಾಟಿ ಗಂಗಾತೀ'ವ ಸೇರಿ ದುದು. ... ೫೧. ಗುಹಲಕ್ಷಕರ ಸಂಭಾಷಣವು. ೬೦೨. ೫೨. ರಾಮನು ಸುಮಂತ್ರನೊಡನೆ ತನ್ನ ತಂದೆತಾಯಿಗಳಿಗೆ ಸಂದೇಶ ಗಳನ್ನು ಹೇಳಿದುದು, ಗುಹನನ್ನು ಸಮಾಧಾನಪಡಿಸಿ, ಜಡೆಗಳನ್ನು ಧರಿಸಿದುದು. ವತ್ಪದೇಶವನ್ನು ದಾಟಿ, ಮೃಗ ಮಾಂಸವನ್ನು ಭುಜಿಸಿ, ಮರದಕೆಳಗೆ ಮಲಗಿದುದು, ೭೦೬ ೫೩, ರಾಯನು ದುಃಖದಿಂದ ಲಕ್ಷಣವನ್ನು ಅಯೋಧ್ಯೆಗೆ ಹೋ ಗೆಂದು ಹೇಳಿದುದು, ಲಕ್ಷಸನು ರಾಮನನ್ನು ಸಮಾ . ಧಾನಪಡಿಸಿದುದು. .. ... ೬೦೭ • , , F