ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಗಟ್ಟಲೆಯಾಗಿ ಬಂದು ತಾನೇ ಏನು ? ಪಂಡಿತರೂ ಖಳವರ್ಗದವರೂ ಅಲಂಕರಿಸದ ಸಮ್ಮೇಳನವು ದೇವರಿಲ್ಲದ ಗುಡಿಯಂತೆ ನಿರರ್ಥಕವೆಂದು ದನ್ನು ಮರೆಯತಕ್ಕುದಲ್ಲ. (Vi1) ಸಮ್ಮೇಳನದಲ್ಲಿ ಆಗತಕ್ಕೆ ನಿರ್ಣಯಗಳೇನೆಂಬುದನ್ನು ಸಗತಕಮಿಟಿಯವರು, ಅವಶ್ಯವಾದರೆ ಇತರರಿಂದಲೂ ಅಭಿವ ಯುಗ ೪ನ್ನು ತರಿಸಿಆಂರ, ಪಂವ? ಯೇ ಆಲೋಚಿಸಿರಬೇಕ.. ಅವ್ರಗೆ ಳಲ್ಲಿ ಬೇಕಾದುವುಗಳನ್ನು ಆಯುಕೊಂಡ, ಬೇಕಾದ ರೂಪದಲ್ಲಿ ಸಮ್ಮೆ ೪ನದ ಮುಂದಿಡುವ ಕಲಸವು ವಿಷಯನಿರ್ಧಾರಕ ಉಪಸಭೆ (Subjects Committee) ಯವರದಾಗಿರುವುದು, ಸಮ್ಮೇಳನಕಾಲದಲ್ಲಿ ಓದುವುದಕ್ಕಾಗಿ ಉಪನ್ಯಾಸಾದಿಗಳನ್ನು ತರಿಸಿಕೊಳ್ಳವ ಕಲ್ಯವನ್ನು ಸಂಸತ್ತಿನ ಕಾರಿರ್ದ ಗಳ ಅನುಕೂಲವಾಗಿ ಮಾಡಬರುವಂಸಿದೆ ಆದರೆ ಸs (Gಎಂಜಲಿಯ ವರು ಕೂಡ ಈವಿಷಯದಲ್ಲಿ ತಾವೂ ಪ್ರವರ್ತಿ ಸಿದರೆ ಇನ್ನಷ್ಟು ಉತ್ತಮ.ವು. ಕಳೆದಸಲ ಉಪನ್ಯಾಸಗಳ ಸಂಖ್ಯೆಯು ಅತ್ಯವಾ? ಪ್ಪಿತು. ಇತರ ಸಮ್ಮೇಳನಗಳಿಗೆ ಓರುವಂತೆ ನಮ್ಮಲ್ಲಿಗೂ ೨೦-೨೫ ಗ್ರಹಿ೦ಧಿಗೆ ಓ೦ದರೆ ಚೆನ್ನಾಗಿರುವುದು. ಆದರೆ ಇವುYoYಗಿ ಚರ್ಚಾಸ್ಪದವಾದ ಮತ್ತು ಸುಲಭ ಗ್ರಾಹ್ಯವಾಗಿತವು ೪ ವಾ ಅಕಾಲದಲ್ಲಿ ಸಂಕ್ಷೇಪಿಎಂ? ಓದಿಸಿ ಉಳಿದುವುಗಳಲ್ಲಿ ಮುಖ್ಯವಾದವನ್ನು ಪರಿಷತ್ಪತ್ರಿಕೆಯಲ್ಲಿ ಪ್ರಚು. \A೪ ಸಬಹುದು. ಸಮ್ಮೇಳನಕ್ಕಾಗಿ ಒಂದೆ ಉಪನ್ಯಾಸಿಗಳ ಮುಖ್ಯಾಂಶ1 st ನ್ನು ಮಾತ್ರ ಪೂರ್ವದಲ್ಲಿಯೇ ಅಚ್ಚು ಹಾಕಿಸಿ ಆಕಾಲದಲ್ಲಿ ಸದಸ್ಯರೊಳಗೆ ಹಂಚಿದರೆ ಚರ್ಚೆಯ ಆಧಿಕ್ ಹೊಕ್ಕಿಕವೂ ಗರ್ಭಿವೂ ಆಗದಿರದ.. ಇನ್ನು, ಲೇಖಕರು ತಮ್ಮ ತಮ್ಮ ಇಷ್ಟಾನುಸಾರವಾಗಿ ಒರೆವ ಲೇಖನಗಳುಮಾತ್ರವಲ್ಲದೆ, ಪರಿಷತ್ತಿನ ಕಾ. ಸಿ. ಮಂಡಳಿಯವರು ತಾವೇ ಮುಂದಾಗಿ ಕೆಲವು ವಿಷಯt ನ್ನು ಗೊತ್ತುಪಡಿಸಿ ಆ ವಿಷಯಗಳ ಮೇಲೆ ಉಪನ್ಯಾಸಗಳನ್ನು ಒರೆದು ಕಳುಹಿಸುವಂತೆ ಪಂಡಿತರನ್ನು ಪಾರ್ಥಿ ಸಿಕೊಳ್ಳಬಹುದು. ಹಾಗೆಯೇ ಸಮ್ಮೇಳನದ ಕಾಲದಲ್ಲಿ ಒಂದೆರಡು ನಿಒ೦ಧ ವಾಚನ ಮತ್ತು ಚರ್ಚೆಗಳು ನಡದೊಡನೆ ನಡುನಡುವೆ ಒಂದೆರಡು & - ೧