ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ ೬ ಟ - J 1 2 ಸಾ ಪತ್ರಿ - ಓ... (9ನೆಯ ಪರಿಚ್ಛೆ ದ. ಸೂರ್ಯಾಸ್ತವ ಮ ಸಮಯ. ದಕ್ಷಿಣನಂದಮಾ " ಲ್ಲು ಮದ ಗಿಡಗಳ ಎಲೆಗಳನ್ನು ಅಲುಗಾಡಿಸುತ್ತಿದೆ ಆಗ 25ಾವತಿ ಪರ : ದಿನ ಮೇಲೆ ಯು ವ೯ರಿಬ್ಬರು ಚಿಂತಾಮಗ್ನರಾಗಿ ೮ ೨೪ : " . ಅವರು ಒಂದು ಬಾರಿ ಜಳ ಜಳನೆ ಹರಿಯುವ ನದಿ ಪ್ರವಾಹವನ್ನು ನಿ ಚು ವರು, ಒಮ್ಮೆ ದೃಷ್ಟಿಯನ್ನು ತಿರುಗಿಸಿ ಮನೆಗೆ ಹೊರಚ ವಗಕ್ಕೆ ನ೬೬೪ ಸಿ ರಸ ಕುಡಿಯುತ್ತಿದ್ದ ಗೆ.ಇ ಗಳನ್ನು ನೋಡಿ ಆ ಹಣವಗು, ನ ವೈ ಒಟ್ಟೆ ಒಗೆಯುತ್ತಿರುವ ಮತ್ತು ಸಂಧ್ಯಾವಂದನೆ ಮಾಡುತ್ತಿರುವ ಬ್ರಾಹ್ಮಣವೃಂದಿವನ್ನವಲೋಕಿಸುವರು. ಮಗದೊಮ್ಮೆ ಮಾತ್ರೆಗಳನ್ನು ಭ೪ಗಿ ನೀರನ್ನು ತುಂಟುತ್ತಿರುವ ಹೆಂಗಸರನ್ನು ನೋ ಶ. ವರು. ಸ್ವಲ್ಪ Fಎಲದಲ್ಲೇ ಗೋಗಳ, ಹೆಂಗಸರ.ಇ, ಗಂಡಸರೂ, ಮನೆಗೆ ತೆರಳಿದರು. ಪಕ್ಷಿಗಳು ಗ್ರಹಗಳನ್ನು ಸೇರಿದ . ಸಣರ್ಯನು ಮಳಗಿದನು, ಯುವಕರು ಮಾತ್ರ ಕದಲಲಿಲ್ಲ. ಕಲೆಯ ಮುಸುಕಿತು. ಆಕಾಶದಲ್ಲಿ ನಕ್ಷತ್ರಗಳು ಒಂದಾಗಿ ತಲೆದೋರಿದುವು ವಕ್ರಗತಿಯುಳ್ಳ ನದಿಯು ಅಸ್ಪಷ್ಟವಾಗಿ ತೆ ರಹತ್ತಿತು. ಯುವಕರು ಇನ್ನೂ ಹೊರಡಲಿಲ್ಲ ಚಿತ) ವಿಚಿತ್ರ ಪ್ರವಾಹವುಳ್ಳ ಆ ನದಿಗೆ ಬಂದತಾನವಾಯಿತು, ತಿಲ ತಾಲrಳ ಕಂತಿಗಳನ್ನು ತಗ್ಗಿಸಲು ವೆ ಡಗಳು ಆಕಾಶದಲ್ಲಿ ಮುಸುಕಬಾಬಂಭಿಸಿ ದುವು, ಅಂಧಕಾರಕ್ಕೆ ಬಲು ಹೆಮ್ಮೆಯುಂಟಾಯಿತುಕೆಲವುಕಾಲ ನಿಶ್ಯಬ್ದ ಒಚನೆಯ ಮರಮರವೆಂಬ ಆಗ ಮಕಭಾವವನ್ನು ತಳೆದಿದ್ದೆ ಯುವಕರಿಬ್ಬರಲ್ಲೊಬ್ಬರು ಸಿಟ್ಟಿಸಿರುಬಿಟ್ಟು, “ ಅಯ್ಯೋ ! ಇನ್ನೂ ಇಲ್ಲಿ ಯೇ ಆCಬೇಕೆ? ಮನೆಗೆ ತೆರಳುವ ವಿಧಿ ಹವೆಂತಿರ ವುದೋ " ಎನಲು ಎಕನೆಕವನು, ನನಗೆ ಹೊಗಳೆ ಬಗ್ಗೆ ಯಿಲ್ಲ. ಇಲ್ಲಿಯೇ ಇರಬೇಕೆಂದಿರು ಸಂನು.