ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ 197 M “ ಅಯೋಗ್ಯ ಚಿಪ್ಪ ಎಷ್ಟು ದೂರ, ನಿಧಾನವಾಗಿ ಊಟಮಾಡಿ ನಾನಿರುವನೆಂದು ಸಂಕೋಚಪಡಬೇಡಿ, “ ತಾವಿದ್ದರೆ ನಮಗೆ ಸಂತೋಷ ಚೆನ್ನಾಗಿ ಊಟಮಾಡುವೆವು." “ ನಾರಣಪ್ಪನವರೇ, ನಿಮಗೆ ಬಾಗೇಪಲ್ಲಿಯಲ್ಲಿರುವ ಕೋಸೇಠ ಯ್ಯನೇನಾಗಬೇಕು ? ” “ ಅವನು ನನ್ನ ಅಣ್ಣನನಗ ಸ್ವಾವಿ, ಆತನು ನನ್ನ ಮನಸ್ಸಿಗೆ ಬಹಳ ಇಟ್ಟವನಾಗಿ ಕಾಣ ವನು, “ ಅದೇನು ?

  • ನಮ್ಮ ಮಾತಿಲ ಗೆ, ಹೇಳದೆ ಕೇಳದೆ ಸಾವಿತ್ರಿ ಮಮದುವೆಯನ್ನು ನಿರ್ಮಿಸಿ, ನಾಗೋಡಿಯ ರವ.ಚಂದಯ್ಯನಿಗೆ ಕೊಡುವದಕ್ಕೆ ಹೊರಟು ಹೋಗಿರುವನು, ”
  • ನೀವು ಇದನ್ನು ನಿಲ್ಲಿಸಿ
  • ಈಗಾಗಲೇ ನಾಗೋಡಿಯನ್ನು ಸೇರಿ ಎರಡು ವರು ದಿವಸ ಗಳಾಗಿ ಹೋಗಿವೆ. ನನಗ ಮೊನ್ನೆತಾನೆ ತಿಳಿಯಿತು ಸುಬ್ಬಯ್ಯನು ನಳೆಯದಿಸ ಬಾಗೇಪಲ್ಲಿಗೆ ಬರುವನೆಂದು ಕಾಗದ ಬರೆದಿದ್ದಾನೆ ನಾನೂ

• ಬಾಗೇಪಲ್ಲಿಗೆ ಹರಡುವೆನು



೧೯ ನೆಯ ಪರಿಚ್ಛೇದ.

ನಾಳೆಯ ದಿವಸ ೯ ಘಂಟೆಗೆ ಮುಡುಪೆಯ ಮುಹೂತ್ರ. ಈವಚe ದಯ್ಯನ ಮನೆಯ ಮುಂದುಗಡೆಯಲ್ಲಿ ವಿಸ್ತಾರವಾದ ಚಪ್ಪರವನ್ನು ಹಾಕಿ ದಾರೆ. ತಂಗಿನಗರಿಗಳನ್ನು ಹಣದು ಅಲ್ಲಲ್ಲಿ ಜೋತುಬಿಟ್ಟಿರುವರು. ಬಾಳಯಕಂಭಗಳನ್ನು ಕಟ್ಟಿರುವರು. ಚಪ್ಪರದ ಕೆಳಭಾಗದಲ್ಲಿ ಅರಶಿನ ಬಣ್ಣದ ರಂಗವಲ್ಲಿಯನ್ನಿಟ್ಟು ಕೃಂಗಾರ ಮಾಡಿರುವರು. ಮನೆಯಮುಂದೆ ಜನಗಳ ಕೋಲಾಹಲ. ಹಳ್ಳಿಯಕಡೆಗಳಿಂದ ರಾಮಚಂದ್ರಯ್ಯನಿಗೆ ಬೇಕಾ ದವರು ಹಾಳಾ, ಮೊಸರು, ತುಪ್ಪಗಳನ್ನು ತೆಗೆಯಿಸಿಕೊಂಡು 8೦ದಿರುವರು.