ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಗ್ರಹ,

  • * * * * * * * Art hn * * * * * * * * * * *h, hh * *
  • * *w

n hr 2 * * * * * * hhhhhhhhh * * *

  • *

ಒ M

  • )

2 . ಪ್ರಕಾರ ಆ ಗಿಡವನ್ನು ಕಿತ್ತು ಹೊಸದಾಗಿ ಅಗೆಯಲ್ಪಟ್ಟಿದ್ದ ಪತಿಯ ವಣ್ಣನ್ನು ತೆಗೆಯಲಾರಂಭಿಸಿದರು. ಒಂದೆರಡಡಿ ಆಳದವರೆಗೆ ಅಗೆದು ಮಣ್ಣನ್ನು ತೆಗೆಯುವಷ್ಟರಲ್ಲಿಯೇ ಅಗೆಯುತ್ತಿದ್ದವರು ಹಮ್ಮ ಯಿಸಿ ನಿಂತುಬಿಟ್ಟರು ! ಶವಗಳು ಸಿಕ್ಕಿದುವು. ಉಪಾಯದಿಂದ ಅವುಗಳನ್ನು ಮೇಳಕ್ಕೆಳೆದರು. ದೃಶ್ಯವು ಬಹು ಭಯಾನಕವಾಗಿತ್ತು. ಭಯದೊಂದಿಗೆ ಕೆಲವರಿಗೆ ಆಕರ್ಯವನ್ನೂ ಉಂಟುಮಾಡುತ್ತಿತ್ತು. ಶಿರಸ್ಸಿಲ್ಲದ ಶವ ಗಳು ! ತಲೆಗಳಿಗಾಗಿ ಬಹಳ ಹುಡುಕಿದರು. ಪ್ರಯತ್ನಗಳೆಲ್ಲವೂ ನಿಪ್ಪಲ ವಾದುವು. ಎಲ್ಲರೂ ಒಪದನರಾದರು. ವಸ್ತ್ರಗಳೆಲ್ಲವೂ ರಕ್ತಮ ಯವೂ ಮೃತ್ತಿಕಾಮಯವೂ ಆಗಿದ್ದುವು ! ಆ ಉಡುಗಳನ್ನು ನೋಡಿ ಮೃತರು ಮಾರ್ವಾಡಿಗಳೇ ಇರಬೇಕೆಂದು ಎಲ್ಲರೂ ಅಭಿಪ್ರಾಯ ಪಟ್ಟರ.. ತದನುಗುಣವಾಗಿ ಎಲ್ಲರೂ ವ್ಯಸನಪಟ್ಟರು. ತಲೆಗಳಿಗಾಗಿ ಹುಡುಕುತ್ತಿದ್ದವರಿಬ್ಬನು ಮಳೆ ನಲ್ಲಿ ಸಿಕ್ಕಿದ ಒಂದುಂಗುರವನ್ನು ತಂದುಕೊಟ್ಟನು. ಅಮೋನುವಾದ ಉಂಗುರದ ಮದ್ಯ “ ಕ” ಎಂಬಕ್ಷರು ಗುರುತಿಸಿಂಗ, ಅದನ್ನು ನೋಡಿ ಅನೇಕ ಜನರು ಏಕವಾಕ್ಯದಿಂದ ಹೇಳಿದ ಸಾಕ್ಷಿಯಿಂದಲೂ, ಅಮ ಶಂಭು ದನದೇ ಎಂದು ನಿರ್ಧರಿಸಲ್ಪಟ್ಟಿತು. ಏನು ವಿಪರೀತ ಸಂಪುಟನೆ ಆ ಅವAಘುವಾಗ ಕಂಭದತ್ತನ ಉಂಗುರವು, ಅಲ್ಲಿಗೆ ಹೇಗೆ ಒಂದಿತು ? ಎಲ್ಲರೂ ಆಲೋಚಿಸಲಾರಂಭಿಸಿದರು. ಊಹೆಗಳು ನಾನಾಮಾರ್ಗಗಳಲ್ಲಿ ಪ್ರವಹಿಸಲಾರಂಭಿಸಿದುವು. ಕೊನೆಗೆ ಆ ಕೃತ್ಯದಲ್ಲಿ ಶಂಭುದತ್ತನು ಸೇರಿ ಯೇ ಇರಬೇಕಂತಲೂ ಹಾಗಿಲ್ಲದಿದ್ದರೆ ಆ ಉಂಗುರವು ಅಲ್ಲಿರುವುದ ಕ್ಯಾಗಲಿ, ಅಥವಾ ಆ ಗೃಹದಲ್ಲಿದ್ದ ಮಾರ್ವಾಡಿಗಳನ್ನು ಇತರರು ಕೂಳೆ ವುದಕ್ಕಾಗಲಿ ಸಂಭವವಿಲ್ಲವೆಂದು ನಿರ್ಧರಿಸಿದರು. ಆದರೆ ಕಾಳಿಚರರ್ಣತೆ ಏನನ್ನೂ ಹೇಳಲಿಲ್ಲ ! ಆ ಶವಗಳನ್ನು ಚೆನ್ನಾಗಿ ಪರೀಕ್ಷಿಸಿದರು. ಅತನ ಮುಖದಲ್ಲಿ ಈವದೆಸಮಾಧಾನವು ವ್ಯಕವಾಯಿತು ! ಅವುಗಳನ್ನು ಡಾಕ್ಟರ ಪರೀಕ್ಷಗೆ (Post Mortem Examination) ಯ ಸಲವಾಗಿ ಈ೪.ಹಿಸಿ ಕೊಟ್ಟು ರ್ಇಸೈಕರೊಂದಿಗೆ ಅವರ ಮನೆಗೆ ಹೊರಟುಹೋದನು. ೬.