ಪುಟ:Kalyaand-asvaami.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

●書"撃 ళల్మాణన్చాని తేరిదిద్ద త్న ಸೈನಿಕನನ್ನೂ ಸತ್ತು ಮುದುಡಿ ಬಿದ್ದಿದ್ದ శంనేనియు ಸಿಪಾಯಿ.. ' ನ್ನೀ :િ R&cછે. છ ಮುಖವನ್ನು ಬೇಸರ ಆವರಿಸಿತು, ಆತನ ಮೌನಕ್ಕೆ ಭಂಗ ತರುತ್ತಾ ಬಂಗರಾಜನೆಂದ: * ಕಲೆಕ್ಟರು ಹತ್ತಿದ ಹಡಗು ಎಲ್ಲಿದೆಯೋ? ದುರ್ಬಿನು ಇದ್ದರೆ ಪತ್ತೆ ಹಟ್ಟೊದು ಸಾಧ್ಯ, ನೋಡಿ, ಸಾಧಾರಣವಾಗಿ ಪತ್ತೇಮಾರು ಹಡಗು ಬರೋದು ಆ ಜಾಗಕ್ಕೇ. ಅದು ಸೇತಾವತಿ ಹೊ ಳೆ; ಈ ಚೇದು ಗುರು ుర యే భీ; ఆదేణందోు ನಡುಗುಡ್ಡೆ.” ಕಲಾಣಸ್ವಾಮಿ ತಲೆಯೆತ್ತಿ ನೋಡಿದ, ಬೇರೆ ನಾಲ್ಕು ಕಡೆಗಳಿಗೆ ಹೋಗಿದ್ದ ತನ್ನ ಸೇನೆಯ ಇತರ ಆಪ್ತರ ನೆನಪಾಯಿತು ও ভ9i}, ಸೈನಿಕರೆಡೆಗೆ ತಿರುಗಿ ಆತ್ರನೆ೦ದ: “ ಬೇರೆಯವರು ಬರೋವರೆಗೂ ನೀವು ಇಲ್ಲೇ ಕೂತು విల్హాంతి తెగణళ్ళి, ಕರಿಯಪ್ಪ, ಗುಡ್ಡ ఇట్టి రor ( శాడి ಇಬ್ಬರನ್ನು 苦○は3むöぷ)." ਾਂ ਨੇ ಆಜ್ಞಾಪಿಸಿದ బట్టిఇ ಕಲಾಣಸಾಮಿಯೂ ఆర్లీ ದೊಡ್ಡ ದಾಗಿ ಬೆಳೆದಿದ್ದೋಂದು ಗೇರುಬೀಜದ ಮರದ ぎやf 浮y?さ. ಮಧಾಹ್ನದ ಹೊತ್ತಿಗೆ ಒಂದೊಂದಾಗಿಯೇ ದಳಗಳು ಬಾವುಟ ಗುಡ್ಡಕ್ಕೆ ಬ೦ದುವು. ಸೆರೆಮನೆಯ ಬಳಿಯನೂ ಶಸ್ಲಾಗಾರದಲ್ಲಾ ಕಚೇರಿ ಯಲ್ಲಾ ನಡೆದ ಸಣ್ಣಪುಟ್ಟಿ ಕಾದಾಟಗಳಲ್ಲಿ بنا نه ಎಂಟು ಜನ ಯೋಧರು ಮಡಿದಿದ್ದರು. ಹತಾರು ಜನ ಗಾಯಗೊಂಡಿದ್ದರು. ಸಿಪಾಯಿಗಳಲ್ಲಿ ಹತರಾದವರ నేం వ్యి ಅದಕ್ಕಿಂತಲೂ ಹೆಚ್ಚಿತ್ತು. ಆ ಜೈತ್ರಯಾತ್ರೆಯಲ್ಲಿ ವೈರಿಯ ಮೊದಲ ಗುಂಡಿಗೆ ಬಾವುಟಗುಡ್ಡದ ಮೇಲೆ ಬಲಿಯಾದವನನ್ನು ಇಡಿಯ ಸೇನೆಯಲ್ಲಿ ಯಾರೂ ಗುರುತಿಸುವು దాగలిల్ల.

  • ಆತನ ಮಿತ್ರನೂ నెత్తేనే నేణ," ఎంద ಕಲಾಣಸಾಮಿ. ಎರಡು ಮಾರು ದಿನಗಳಿ೦ದ ನದಿಯಲ್ಲೆ তত ১ে నింతిద్ద ಪತ್ತೆ ಮಾರನ್ನು ಆ ದಿನ ನಸುಕಿನಲ್ಲಿ ಇಂಗ್ಲಿಷರು ಏರಿದರೆಂಬ, ಜತೆಯಲ್ಲೇ ಎರಡು ಸಣ್ಣಫಿರಂಗಿಗಳನ್ನು ఒయురేంబ, ವಾರ್ತೆಯನ್ನು ನಂಜಯ್ಯ తైంది.

ఆత్రే జీ( ది ; “ಫಿರಂಗೀನ ಪತ್ತೇಮಾರಿಗೆ ಏರಿಸೋದಕ್ಕೆ ಮುಂಚೆ ಇಂಗ್ಲಿಷರು