ಪುಟ:Mysore-University-Encyclopaedia-Vol-4-Part-2.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸಾವ ಪಿಷ್ಟ-ಕಸಿಮಾಡುವಿಕೆ (ಸಸ್ಯಗಳಲ್ಲಿ)

೩೦೧

ಕಟ್ಟಾದ ಚರಂಡಿಗಳಿದ್ದಲ್ಲಿ ನೀರು ನಿಲ್ಲದ ಹರಿದು ಒಟ್ಟು ವಾತಾವರಣದ ನೈರ್ಮಲ್ಯಕ್ಕೆ
ಶುದ್ಧವಾದ ಪಿಷ್ಟ ದೊರಕುತ್ತದೆ. ಪಿಷ್ಟದ ಹಳಕುಗಳು 5 ರಿಂದ 35 (ಸರಾಸರಿ 15) ಸಹಾಯಕವಾಗಿರುತ್ತದೆ. ಎಲ್ಲ ಆಧುನಿಕ ಕಸಾಯಿ ಖಾನೆಗಳಲ್ಲೂ ಒಂದು ಸಣ್ಣ ಪ್ರಯೋಗ
ಗಾತ್ರವಿರುತ್ತವೆ. ಶಾಲೆ ಇರುತ್ತದೆ. ಇಲ್ಲಿ ಮಾಂಸವನ್ನು ರೋಗೋತ್ಪತ್ತಿ ಜೀವಾಣುಗಳ, ಮತ್ತಿತರ ಗುಣಗಳ
ಉಪಯೋಗ ಆಹಾರಕೊಸ್ಕರ ಹೆಚ್ಚಾಗಿ ಗಡ್ಡೆಗಳನ್ನು ಉಪಯೋಗಿಸುತ್ತಾರೆ.

ಪರೀಕ್ಷೆ ಮಾಡುವುದು ಸಾಧ್ಯ. ತಿನ್ನುವುದಕ್ಕೆ ಯೋಗ್ಯವಲ್ಲದ ಮಾಂಸವನ್ನು ಉತ್ತಮವಾದ ಕಸಾವಪಿಷ್ಪವನ್ನು ನೀರಿನಲ್ಲಿ ಕದರಿ ಕುದಿಸಿದರೆ ಸಮರೂಪ ದ್ರಾವಣ ಉಂಟಾಗುತ್ತದೆ. ಮಾಂಸದಾಸ್ತಾನು ಮಾಡಿರುವ ಹಜಾರದಿಂದ ದೂರವಾಗಿ ಬೇರೆ ಸ್ಥಳದಲ್ಲಿ ಶೇಖರಿಸಿರುತ್ತಾರೆ. ಇದನ್ನು ಲಾಂಡಿಗಳಲ್ಲೂ ಅಧಿಕವಾಗಿ ಬಟ್ಟೆ ಕಾಗದ ಗೋಂದುಗಳ ತಯಾರಿಕೆಯಲ್ಲಿಯೂ ಸಾಮಾನ್ಯವಾಗಿ ಕಸಾಯಿ ಖಾನೆಗಳು ಊರಿನ ಹೊರಗೆ ಸಾಗಾಣಿಕೆಗೆ ಅನುಕೂಲವಾಗಿ ಉಪಯೋಗಿಸುತ್ತಾರೆ. ಭಾರತದಲ್ಲಿ ತಯಾರಿಸಿದ ಬಹು ಪ್ರಮಾಣವನ್ನು ಬಟ್ಟೆ ರೈಲ್ವೆ ನಿಲ್ದಾಣ ಮತ್ತು ಮಾಂಸದ ಮಾರುಕಟ್ಟೆಗಳಿಗೆ ಹಾಗೂ ಅಂಗಡಿಗಳಿಗೆ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ.

(ಎಂ.ಆರ್.ಆರ್.) ಸಮೀಪವಾಗಿರುತ್ತವೆ. ಇದಲ್ಲದೆ ಪ್ರಾಣಿಗಳನ್ನು ವಧೆ ಮಾಡುವ ಮೊದಲು ಅವುಗಳಲ್ಲಿ ಕಸಿಮಾಡುವಿಕೆ (ಪ್ರಾಣಿಗಳಲ್ಲಿ) : ಅಂಗಾಂಶದ ಮತ್ತು ಅಂಗದ ಕಸಿ ಮಾಡುವಿಕೆ ಮನುಷ್ಯನಿಗೆ ಹಾನಿಕರವಾದ ರೋಗಗಳಿವೆಯೇ ಎಂಬುದನ್ನು ಪರೀಕ್ಷಿಸಲು ಬೇಕಾದ ಅಥವಾ ನಾಟಿ ಹಾಕುವಿಕೆಯಂತೆಯೇ (ಗ್ರಾಫ್ಟಿಂಗ್, ಟ್ರಾನ್ಸ್‌ಪ್ಲಾಂಟೇಷನ್) ಕಪ್ಪೆ, ಇಲಿ ಸಲಕರಣೆಗಳು ಮತ್ತು ಸಿಬ್ಬಂದಿ, ಆಧುನಿಕ ಕಸಾಯಿ ಖಾನೆಗಳಲ್ಲಿ ಅನಿವಾರ್ಯ. ನೈರ್ಮಲ್ಯದ ಮುಂತಾದವುಗಳಲ್ಲೂ ಒಂದು ಪ್ರಾಣಿಯ ದೇಹದ ಒಂದು ಭಾಗದಿಂದ ಇನ್ನೊಂದಕ್ಕೆ ದೃಷ್ಟಿಯಿಂದ ಕೊಂದ ಪ್ರಾಣಿಗಳಿಂದ ಒದಗುವ ಮಾಂಸ, ಹಾಗೂ ಉಪ ಉತ್ಪನ್ನಗಳಾದ ಅಥವಾ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಗಾಂಶಗಳನ್ನೂ (ಊತಕ). ಚರ್ಮ, ಕೊಂಬು, ಗೊರಸು, ರಜ, ಗೊಬ್ಬರವಾಗಬಲ್ಲ ಮಾಂಸದ ಕಸ ಇವುಗಳ ಅಂಗಗಳ ತೆಗೆದು ನಾಟಿ ಹಾಕಬಹುದು. ಈ ವಿಧಾನವನ್ನನುಸರಿಸಿ ಮತ್ತೊಂದಕ್ಕೆ ವ್ಯವಸ್ಥೆಯ ಕಾರ್ಯ ಶೀಘ್ರವಾಗಿ ಮಾಡುವ ಅನುಕೂಲ ಕಸಾಯಿ ಖಾನೆಗಳಲ್ಲಿ ಅಗತ್ಯ. ಯಶಸ್ವಿಯಾಗಿ ವಿನಿಮಯ ಮಾಡಲಾಗಿದೆ. ಪ್ರಾಣಿಗಳ ಬೆಳವಣಿಗೆಯಲ್ಲಿ ನ್ಯೂಕ್ಲಿಯಸ್ ಕಸಾಯಿ ಖಾನೆಯ ಕೇಂದ್ರ ಕಟಪ್ಪಡದ ಮಾದರಿ ಎರಡು ತರನಾದ್ದು: 1 ಯಾವುದೇ ಯಾವ ಪಾತ್ರ ವಹಿಸುವುದೆನ್ನುವುದರ ಬಗ್ಗೆ ಅರಿಯಲು ಈ ಪ್ರಯೋಗ ಸಹಕಾರಿಯಾಗಿದೆ. ಅಡ್ಡ ಗೋಡೆಗಳಿಲ್ಲದ ಒಂದು ದೊಡ್ಡ ಹಜಾರ; ಇದರಲ್ಲಿ ಪ್ರಾಣಿಗಳನ್ನು ವಧೆ ಮಾಡುವ ಇದರಂತೆಯೇ ಇಲಿಗಳಲ್ಲಿ ಚರ್ಮದ ಕಸಿ ಮಾಡುವಿಕೆಯ ಬಗ್ಗೆ ಅನೇಕ ಪ್ರಯೋಗಗಳು ಹಾಗೂ ಮುಂಡದಿಂದ ಮಾಂಸ ಬೇರ್ಪಡಿಸುವ ಉಪಕರಣಗಳನ್ನು ಜೋಡಿಸಿರುತ್ತಾರೆ. 2 ನಡೆದಿವೆ. ಕಸಿಮಾಡುವಿಕೆಯಲ್ಲಿ ನಾನಾಬಗೆಯ ತೊಂದರೆಗಳು ಹುಟ್ಟುತ್ತವೆ. ಈ ದೊಡ್ಡ ಹಜಾರವನ್ನು ಅರ್ಧ ಎತ್ತರದ ಅಡ್ಡ ಗೋಡಗಳಿಂದ ವಿಂಗಡಿಸಿದ 5 ಮಳಿಗೆಯಂಥ ತೊಂದರೆಗಳಲ್ಲಿ ಮುಖ್ಯವಾದುವು ಇವು: 1 ನಾಟಿ ಹಾಕಿದ ಭಾಗ ರಕ್ತನಾಳಗಳನ್ನು ವಿಭಾಗಗಳು, ಪ್ರತಿಯೊಂದರಲ್ಲೂ 4-5 ಕುರಿ ಅಥವಾ ಇತರ ಪ್ರಾಣಿಗಳನ್ನು ಕೊಂದ ಬೆಳೆಸಿಕೊಂಡು ತನಗೆ ಬೇಕಾದ ಪೋಷಕವಸ್ತು ಹಾಗೂ ಆಮ್ಲಜನಕವನ್ನು ಮಾಂಸವನ್ನು ಬೇರ್ಪಡಿಸುವ ಏರ್ಪಾಡಿರುತ್ತದೆ. ಇಂಗ್ಲೆಂಡ್ ದೇಶದಲ್ಲಿ ಇಂಥ ಕಸಾಯಿ ಪಡೆಯಬೇಕಾಗುವುದು. 2 ನಾಟಿ ಹಾಕಿದ ಕೆಲವು ದಿನಗಳಲ್ಲೇ ವಿರೋಧಕ್ರಿಯೆಯೊಂದು ಮಳಿಗೆಗಳು ಸಾಮಾನ್ಯ, ಈ ರೀತಿಯ ವ್ಯವಸ್ಥೆಯಿಂದ ಒಂದು ಪ್ರಾಣಿಯ ವಧೆಯನ್ನು ಆರಂಭವಾಗಿ ದಾನ ಪಡೆದ ದೇಹ ಈ ಕಸಿಯನ್ನು ವಿಸರ್ಜಿಸುತ್ತದೆ. ಇದಕ್ಕೆ ಮುಖ್ಯ ಇನ್ನೊಂದು ಪ್ರಾಣಿ ನೋಡುವುದು ತಪ್ಪುತ್ತದೆ. ಖಾಸಗೀ ಕಟುಕರು ಒಂದೆರೆಡು ಮಳಿಗೆಗಳನ್ನು ಕಾರಣ ದಾನ ಪಡೆದ ಪ್ರಾಣಿಯ ರೋಗರಕ್ಷಣಾಕ್ರಮ: ದೇಹಕ್ಕೆ ಸೇರುವ ಬ್ಯಾಕ್ಟಿರಿಯ ಬಾಡಿಗೆಗೆ ತೆಗೆದುಕೊಂಡು ಅವರು ತಂದ ಪ್ರಾಣಿಗಳನ್ನು ಇತರರಿಂದ ಅಡಚಣೆಗಳಿಲ್ಲದೆ ಮುಂತಾದುವುಗಳ ಆಕ್ರಮಣವನ್ನು ಎದುರಿಸಲು ದೇಹ ಪ್ರತಿಕಾಯಗಳನ್ನು (ಆಂಟಿ ಕೊಂದು ಮಾಂಸವನ್ನು ಒಪ್ಪ ಮಾಡಿ ತೆಗೆದುಕೊಂಡು ಹೋಗಬಹುದು. ಒಂದೇ ರೀತಿಯ ಬಾಡೀಸ್) ಉತ್ಪತ್ತಿ ಮಾಡುವಂತೆಯೇ ನಾಟಿ ಹಾಕಿದ ಭಾಗದ ವಿರುದ್ದವಾಗಿಯೂ ಕಸಾಯಿಖಾನೆ ಇರುವ ಸಂದರ್ಭದಲ್ಲಿ ಕೇಂದ್ರ ಕಟ್ಟಡದಲ್ಲಿ ದನ, ಕರು, ಕುರಿಗಳ ವಧೆಗೆ ದಾನಪಡೆದ ಪ್ರಾಣಿಯ ದೇಹ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವುದು. ಈಗೀಗ ಕೇಂದ್ರ ಕಟ್ಟಡವನ್ನು ಬಳಸುತ್ತಾರೆ. ಹಂದಿ ಮಾಂಸ ಬೇರ್ಪಡೆಗೆ ಕೊರೆ ಮುಳ್ಳುಗಳನ್ನು ಬೆಳೆವಣಿಗೆ ಮತ್ತು ಜೀವಕೋಶ ವಿಭಜನೆಯನ್ನು ನಿರೋಧಿಸುವ ಔಷಧಿಗಳಾದ ಇಮ್ಯೂರಾನ್, ತೆಗೆಯಬೇಕಾಗಿರುವುದರಿಂದ ಅದಕ್ಕೋಸ್ಕರ ಬೇರೆ ಕಟ್ಟಡದ ಏರ್ಪಾಡಿರುತ್ತದೆ. ಆಕ್ಷಿನೋಮೈಸಿನ್-ಸಿ ಮತ್ತು ಸಂಯೋಜಿಸಲಾದ ಅಂಗವನ್ನು ತ್ಯಜಿಸುವ ಪ್ರತಿಕ್ರಿಯೆಯನ್ನು ಭಾರತದಲ್ಲಿ ಕುರಿ, ಆಡು, ಜಾನುವಾರು, ಹಂದಿ ಮುಂತಾದ ಬೇರೆ ಬೇರೆ ಜಾತಿಯ ನಿರೋಧಿಸುವ ವಸ್ತುವಾದ ಆಡ್ರಿನಲ್ ಗ್ರಂಥಿಯ ಕಾರ್ಟಿಕೊಸ್ಟೀರಾಯಿಡ್ ಪ್ರಾಣಿಗಳಿಗೆ ಪ್ರತ್ಯೇಕ ಕಸಾಯಿ ಖಾನೆಗಳಿರುತ್ತವೆ. ಗೋಮಾಂಸ ತಿನ್ನದ ಜನಕ್ಕೋಸ್ಕರ ಹಾರ್ಮೋನುಗಳನ್ನೂ ಹಾಗೂ ಪ್ರತಿಪಾದಾರ್ಥ ಉತ್ಪತ್ತಿಯಲ್ಲಿ ಮುಖ್ಯ ಪಾತ್ರ ವಹಿಸುವ ಕೇವಲ ಆಡು ಕುರಿಗಳನ್ನು ಕೊಂದು ಅವುಗಳ ಮಾಂಸವನ್ನೊದಗಿಸಲು ಕಸಾಯಿ ಅಂಗಗಳಾದ ಥೈಮಸ್, ಗುಲ್ಕ ಮತ್ತು ಪಕ್ಷಿಗಳಲ್ಲಿನ ಬರ ಫ್ಯಾಬ್ರಿಕಸ್ ಮುಂತಾದುವುಗಳನ್ನು ಖಾನೆಗಳಿವೆ. ಹಾಗೆಯೇ ಹಂದಿ ಮಾಂಸವನ್ನು ತಿನ್ನದ ಜನಗಳ ಅನುಕೂಲಕ್ಕೋಸ್ಕರ ತೆಗೆದು ಸಂಯೋಜಿಸುವುದರಿಂದ ಈ ವಿರೋಧ ಕ್ರಿಯೆಯನ್ನು ಯಶಸ್ವಿಯಾಗಿ ಪ್ರತ್ಯೇಕವಾದ ಹಂದಿಗಳ ಕಸಾಯಿ ಖಾನೆಗಳ ವ್ಯವಸ್ಥೆ ಇದೆ. ಎದುರಿಸಲಾಗಿದೆ. ಕಾರ್ಟಿಕೊಸ್ಟೀರಾಯ್ಡ್ ಹಾರ್ಮೋನುಗಳನ್ನು ಉಪಯೋಗಿಸುವ ಆಧುನಿಕ ಕಸಾಯಿ ಖಾನೆಗಳಲ್ಲಿ ಪ್ರಾಣಿಗಳ ಮುಂಡವನ್ನು ನೆತ್ತಿಯ ಮೇಲ್ಗಡೆ ವಿಧಾನವನ್ನು ಸಿ. ಭಕೋವಸ್ಕಿ ಮತ್ತು ಸಿ.ಎಂ. ಕ್ಯಾಲೊವೆ ಅವರು ಪ್ರಾಣಿಗಳಲ್ಲಿಯೂ ಹಾಕಿದ ಕಂಬಿಗಳ ಸಹಾಯದಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಟಿ. ಸ್ವಾತ್ಸಲ್ ಮತ್ತು ಅವರ ಸಂಗಡಿಗರು ಮನುಷ್ಯನಲ್ಲಿಯೂ ಅನುಸರಿಸಿದ್ದಾರೆ. ಅಲ್ಲದೆ ಏರ್ಪಾಟಿರುತ್ತದೆ. ಹಾಗೆಯೇ ಉಪ ಉತ್ಪನ್ನಗಳನ್ನು ತಂತಿ ಬುಟ್ಟಿಗಳು ಇಲ್ಲವೆ ಕಡಾಯಿಗಳ ದಾನ ಪಡೆದ ಪ್ರಾಣಿಯ ದೇಹದ ಮೇಲೆ ಅಥವಾ ನಾಟಿ ಹಾಕುವ ಅಂಗಾಂಶದ ಮೇಲೆ ಮೂಲಕ ಸಾಗಿಸುತ್ತಾರೆ. ಇವುಗಳಲ್ಲದೆ ಬೇಸಗೆಯಲ್ಲಿ ಉಪಯೋಗಕ್ಕೋಸ್ಕರ ಶೀತಾಗಾರದ ಮಾರಕವಲ್ಲದ ಪ್ರಮಾಣದಲ್ಲಿ ಎಕ್ಸ್‌ಕಿರಣಗಳನ್ನು ಹಾಯಿಸಿ ಪ್ರತಿಕ್ರಿಯೆ ಪ್ರಚೋದಕ ವ್ಯವಸ್ಥೆ ಇರುತ್ತದೆ. ಚರ್ಮ ಸುಲಿದ ಮುಂಡಗಳನ್ನು ಒಂದು ಸ್ಥಳದಿಂದ ಇನ್ನೊಂದು ವಸ್ತುಗಳನ್ನು (ಆಂಟಿಜೆನ್ಸ್) ನಾಶ ಮಾಡಬಹುದು. ಇದರಿಂದ ದಾನಪಡೆವ ಪ್ರಾಣಿಯಲ್ಲಿ ಊರಿಗೆ ಸಾಗಿಸುವುದಕ್ಕೂ ಶೀತಳ ವ್ಯವಸ್ಥೆ ಅಗತ್ಯ. ಪ್ರತಿ ಕಾಯಗಳ ತಯಾರಿ ನಿಂತುಹೋಗುತ್ತದೆ. ಆದರೆ ದಾನಪಡೆದ ಪ್ರಾಣಿ ತನ್ನೆಲ್ಲ ಉಪೋತ್ಪನ್ನಗಳು, ಆಹಾರಯೋಗ್ಯ ಮಾಂಸ ಕಸಾಯಿ ಖಾನೆಯ ಪ್ರಧಾನ ಉತ್ಪನ್ನ, ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವುದೇ ಇದರಲ್ಲಿನ ಒಂದು ದೊಡ್ಡ ನ್ಯೂನತೆ. ಉಪೋತ್ಪನ್ನಗಳಲ್ಲಿ ಮುಖ್ಯವಾದವು ತೊಗಲು ಮತ್ತು ಕೊಬ್ಬು, ಪ್ರಾಣಿ ರಕ್ತ, ಗ್ರಂಥಿಗಳು, ಸ್ವಾತ್ಸಲ್ ಅವರು ವಿವಿಧ ರಕ್ತಗುಂಪುಗಳ ನಡುವೆ ಪ್ರಯೋಗಗಳನ್ನು ನಡೆಸಿ 0 ಮತ್ತು ಕರುಳು, ಮೂಳೆ ಇವೆಲ್ಲವುಗಳಿಗೆ ವಿಶಿಷ್ಟವಾದ ಉಪಯೋಗಗಳಿವೆ. (ಎಸ್.ಎಂ.ಒ.) Rh+ಗುಂಪಿನ ಮನುಷ್ಯರಿಂದ ಬೇರೆ ಯಾವ ಗುಂಪಿನ ಮನುಷ್ಯರಿಗೂ ಹಾಗೆಯೆ ಯಾರಿಂದ ಕಸಾವ ಪಿಷ್ಟ : ಮ್ಯಾನಿಹಾಟ್ ಎಸ್ಕುಲೆಂಟಾ, ವ್ಯಾನಿಹಾಟ್ ಯೂಟಿಲಿಸಿಮಾ, ಬೇಕಾದರೂ AB ಗುಂಪಿಗೂ ಕಸಿಮಾಡಬಹುದೆಂದೂ ತಿಳಿಸಿದ್ದಾರೆ. ಇದೇ ದೆಸೆಯಲ್ಲಿ ಮಾನಹಾಟ್ ಡಿಸ್ ಎಂಬ ಯುಫೋರ್ಬಿಯೇಸೀ ಜಾತಿಯ ಗಿಡಗಳ ಗೆಡ್ಡೆಯಿಂದ ಕಳೆದ ಮೂರು ದಶಕಗಳಿಂದ ಹೆಚ್ಚಾಗಿ ಪ್ರಯೋಗಗಳನ್ನು ನಡೆಸಿದ ಬ್ರಿಟನ್ನಿನ ಜೀವಶಾಸ್ತ್ರಜ್ಞ ತಯಾರಿಸಿದ ಪಿಷ್ಟ, ಲ್ಯಾಟಿನ್ ಅಮೆರಿಕ, ಆಫ್ರಿಕ, ಭಾರತ ಮತ್ತು ಇಂಡೋನೇಷ್ಯಗಳಲ್ಲಿ ಪಿ.ಬಿ. ಮೆಡಾವರ್ ಎಂಬುವರಿಗೆ 1960ರಲ್ಲಿ ನೋಬೆಲ್ ಪಾರಿತೋಷಕ ಸಿಕ್ಕಿದೆ. (ನೋಡಿಗೆಡ್ಡೆಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಮತ್ತು ಅಧಿಕ ಪ್ರಮಾಣದಲ್ಲಿ ಬೆಳೆಸುತ್ತಾರೆ. ಕಸಿಮಾಡುವಿಕೆ,-ಅಂಗಾಂಶದ-ಮತ್ತು-ಅಂಗದ) (ಎಚ್ಬಿ..) ಗೆಡ್ಡೆಗಳು ಎರಡು ಬಗೆ. ಒಂದು ಕಹಿ, ಮತ್ತೊಂದು ಕಹಿ ಇರುವುದಿಲ್ಲ. ಕಹಿಗೆಡ್ಡೆಯಲ್ಲಿ ಕಸಿಮಾಡುವಿಕೆ (ಸಸ್ಯಗಳಲ್ಲಿ) : ಎರಡು ಬೇರೆ ಬೇರೆ ಸಸ್ಯಗಳ ಭಾಗಗಳನ್ನು ಒಟ್ಟಿಮಲ ಜಲ ಇರುವುದರಿಂದ ತಿರುಳಿಗೆ ಅದನ್ನೇ ಆಪಳಿಸುತ್ತಿತ್ತು. ಒಗ್ಗೂಡಿಸಿ ಒಂದಾಗಿ ಬೆಳೆಸುವ ಒಂದು ಕ್ರಮ (ಗಾಸ್ಟಿಂಗ್), ಅಬೀಜೋತ್ಪಾದನೆಯಂತೆಯೇ ತಯಾರಿಸುವ ವಿಧಾನ: ಗಿಡಗಳು 10-12 ತಿಂಗಳು ಬೆಳೆದ ಅನಂತರ, ಗೆಡ್ಡೆಗಳನ್ನು ಈ ವಿಧಾನದಿಂದಲೂ ಸಸ್ಯಗಳನ್ನು ವೃದ್ಧಿ ಮಾಡಬಹುದಾದರೂ ಇವೆರಡು ಕ್ರಮಗಳಲ್ಲೂ ಕೊಯ್ದುಮಾಡಿ, ಮಣ್ಣು ಇತ್ಯಾದಿ ಕಲ್ಮಷಗಳನ್ನು ಹೋಗಲಾಡಿಸಲು ನೀರಿನಲ್ಲಿ ಚೆನ್ನಾಗಿ ಅನೇಕ ವ್ಯತ್ಯಾಸಗಳುಂಟು. (ನೋಡಿ- ಅಬೀಜೋತ್ಪಾದನೆ) ಒಂದು ಸಸ್ಯದ ಭಾಗ ಬೇರು ತೊಳೆದು, ಹಾಲಿನಂಥ ದ್ರಾವಣ ಬರುವವರೆಗೆ ನೀರಿನೊಂದಿಗೆ ಜಜ್ಜೆ, ಬಟ್ಟೆ ಅಥವಾ ಬಿಟ್ಟು ಸ್ವಂತವಾಗಿ ಬೆಳೆಯುತ್ತಿರುವ ಸಸ್ಯದ ಕಾಂಡ, ಬೊಡ್ಡೆ ಅಥವಾ ತಾಳು. ಇದನ್ನು ಜರಡಿಗಳಲ್ಲಿ ಶೋಧಿಸಿ ಬಂದ ದ್ರಾವಣವನ್ನು ತೊಟ್ಟಿಗಳಲ್ಲಿ ಕೂಡಿಡುತ್ತಾರೆ. ಕೆಲವು ಕಸಿತಾಳು (ಸಾಕ್) ಎನ್ನುತ್ತಾರೆ. ಇದರ ಮೇಲೆ ಕೂರಿಸಿ ಸೇರಿಸುವ ಭಾಗ ಸ್ವಂತವಾಗಿ ಗಂಟೆಗಳ ಅನಂತರ ಪಿಷವೆಲ್ಲ ಕೆಳಗೆ ಶೇಖರಿಸುತ್ತದೆ. ಮೇಲಿನ ತಿಳಿನೀರು ಉಪಯುಕ್ತವಲ್ಲ. ಬೆಳೆಯುತ್ತಿರುವ ಉತ್ತಮ ಗುಣಗಳುಳ್ಳ ಮತ್ತೊಂದು ಸಸ್ಯದ್ದು, ಈ ಭಾಗ ಕೊಂಬೆ, ಕುಡಿ, ಪಿಷವನ್ನು ಕೋರಿನ್ ಅಥವಾ ಗಂಧಕದ ಡೈಆಕ್ಸಿಡಿನಿಂದ ಚೆಲುವಿಸಿ ನೀರಿನಿಂದ ಪುನಃ ಕೊನೆ, ಕಣು ಅಥವಾ ಅಂಟಾಗಿರಬಹುದು. ಈ ಭಾಗವನ್ನು ಕಸಿ ಕೊಂಬೆ (ಸೈಯನ್) ಪುನಃ ತೊಳೆದು ಒಣಗಿಸಿ ಪುಡಿಮಾಡಿ ಜರಡಿಯಾಡಿದ (140+ಮೆಹ್) ಅನಂತರ ಎನುತಾರೆ, ತಾಳು ಮತ್ತು ಕಸಿಕೊಂಬೆ ಸರಿಹೂಡಿದರೆ, ಕಸಿ ಕೊಂಬೆಯಿಂದ ಹೊರಡುವ