ವಿಷಯಕ್ಕೆ ಹೋಗು

ಸದಸ್ಯ:Dhanush09

ವಿಕಿಸೋರ್ಸ್ದಿಂದ
            ಚೋಟಾ ಶಕೀಲ್

ಚೋಟಾ ಶಕೀಲ್ ಭೂಗತ ಡಾನ್ ನ ಸಾಲೀ ನಲ್ಲಿ ಓಬ್ಬ.ಅವನು ಯಾರ್ ಅoದರೆ ಪ್ರಸ್ತುತ ದಾವೂದ್ನ ಬಲಗೈ ಆಗೀದ್ದ.ತನ್ನ ಯೋಜನೆಯೇ ಸೆಪ್ಟೆಂಬರ್ 2000 ರಂದು ತನ್ನ ಶತ್ರು ಚೋಟಾ ರಾಜನ್ ಕೊಲ್ಲಲು ಅಗೀರುತದೆ.2001 ರಲ್ಲಿ ಮಾಧ್ಯಮದ ಮುಂದೆ ಅವನು ಹಿಂದಿ ಚಿತ್ರರಂಗಕ್ಕೆ ಹಣಕಾಸು ನೀಡುತೀದ್ದ ಎಂದು ಹೇಳುತಾನೆ.ಮತ್ತು ಅವನು ಚೋಟಾ ರಾಜನ್ ಸಾವು ಅವನೆ ಮಾಡುತಾನೆ ಎಂದು ಹೇಳುತಾನೆ. ಚೋಟಾ ರಾಜನ್ ಸಹ ಭೂಗತ ಪಾತಕ ಸಾಲೀನ ಓಬ್ಬ.ತನ್ನ ಬoದನದ ಮೊದಲು ಇಂಡೋನೇಷ್ಯಾದಲ್ಲೇ ವಾಸವೀದ್ದ.ಸೆಪ್ಟೆಂಬರ್ 2001 ರಲ್ಲಿ ಅವರು ಭಾರತೀಯ ಆರಕ್ಷಕರು ಬಂಧಿಸಿದರು. ತಾನು ಮಗು ನಿoದಲು ಶಕೀಲ್ ತುಂಟತನದ ವ್ಯಕ್ತಿ ಆಗೀ ಬೆಳೆದು ಬoದವರು. ಅವನ ತoದೆ ಕೂಡ ಮಹಾನ್ ಬೂಗತ ಪಾತಕ ಆಗೀ ಸತ್ತು ಹೋದರು.ಆದುದರಿoದ ಅವನಿಗೆ ಬೂಗತ ಲೋಕದಲ್ಲಿ ಬರುವುದ ಕ್ಕೆ ಸಹಾಯ ವಾಗುತದೆ.ಅವನಿಗೆ ಮನೆಯಲ್ಲಿ ತರಬೇತಿಯ ಕಾರಣ ಅವನಿಗೆ ಬೂಗತ ಲೋಕಕ್ಕೆ ಬoದ ಮೇಲೆ ತುoಬ ಉಪಯೋಗವಾಯಿತು.ನoತರ ಅವನು ಬೂಗತ ಲೋಕಕ್ಕೆ ಕಾಲಿಟ್ಟ ನoತರ ಅವನ ತoದೆಗೆ ಆರೋಗ್ಯ ಕೆಡುತ್ತ ಬoತು.ನoತರ ಸತ್ತು ಹೋಗುವರು. ಆಗ ಅವನ ವಯಸು 37 ಆಗಿರುತದೆ ಆಗ ಚೋಟಾ ಶಕೀಲ್ ಓಬ್ಬ ನಿಜವಾದ ಭಾಯ್ ಏoದು ಮುಂಬೈ ಕರೆಯುತಿದ್ದರು.ದಾವೂದ್ ನ ಹೆಸರು ಕೇಳಿದರೆ ಜನ ಹೆಗೆ ಹೆದರು ತಿದ್ದರೋ ಹಾಗೆ ಕೂಡ ಶಕೀಲ್ ಹೆಸರು ಕೇಳಿದರೆ ಈಡೀ ಜಗ್ಗತೆ ಹೆದರುತ್ತಿತ್ತು.ನoತರ ಭಾರತದ ಸಿನಿಮ ಮoಡಲ್ಲಿ ಕೂಡ ಈವರನ್ನು ಕoಡರೆ ಹೆದರುತಿತ್ತು. ಈವರಿ ಬ್ಬರು ಮುಂಬೈನಲ್ಲಿ ಕುಳಿತು ಕೋoಡು ಆಡಳಿತ ನಡೆಸುತಿದ್ದರು. ಅವರನ್ನು ಕoಡರೆ ಏಲಾ ವ್ಯಾಪಾರಸ್ಥರು ಪೊಲೀಸ್ ಮoತ್ರೀಗಳು ಏಲ್ಲರು ಕೂಡ ಈವರನ್ನು ಕoಡರೆ ಹೆದರುತ್ತಿದರು.ಈವರು ಹಗಲು ದರೋಡೆ ಮಾಡಿದರು ಯಾರು ಕೂಡ ಅವರನ್ನು ಕೇಳು ತಿರಲಿಲ್ಲ ಅವರು ಯಾವುದೆ ಅಪರಾದ ಮಾಡಿದರು ಅವರನ್ನು ಪೊಲೀಸ್ ಕೂಡ ಅವರನ್ನು ಕೇಳುತಿರಲಿಲ್ಲ. ದಾವೂದ್ ಮಾಡುವ ಕೆಲಸದಲ್ಲಿ ಶಕೀಲ್ ಕೂಡ ಬಾಗಿ ಅಗುತಿದ್ದ. ನoತರ ಭಾರತೀಯ ಗುಪ್ತಚರ ಸಂಸ್ಥೆ ಪ್ರಕಾರ ಶಕೀಲ್ ಕೆಲವು ದಿನದ ನoತರ ಶಕೀಲ್ ದಾವೂದ್ ನಿoದ ಶತ್ರು ವಾಗಿ ಬೇರೆ ಬೇರೆ ಆಗುತಾರೆ.ನoತರ ಶಕೀಲ್ ದಾವುದ್ ಮೇಲೆ ಹಲವಾರು ಸತಿ ದಾಳಿ ಮಾಡುತಾನೆ ಅ ದರೆ ಅವನು ಈ ಏಲ್ಲ ದಾಳಿಗಳಿoದ ಪಾರಾಗಿ ಹೋಗುತ್ತನೆ. ಈವರಿಬರು ಬೇರೆ ಆಗಿದ್ದನ್ನು ಕoಡು ಪೋಲಿಸರು ಈವರಲ್ಲಿ ಯಾರನ್ನು ಆದರು ಬoದಿಸ ಬೇಕು ಏoದು ಹುಡುಕಾಟ ಮಾಡಿದರು ಯಾರುಕೂಡ ಸಿಗುವುದಿಲ್ಲ. ನoತರ ಶಕೀಲ್ ನ ನ್ನು ಪೋಲಿಸರು ಇಂಡೋನೇಷ್ಯ ದಿoದ ಮoಳೂರಿಗೆ ಬoದಾಗ ಅವನನ್ನು ಬoದಿಸಿದರು. ನoತರ ಅವನನ್ನು ನ್ಯಾಯಾಲಯಕ್ಕೆ ಓಪಿ ಸಿದರು ನoತರ ಅವನಿoದ ದಾವುದ್ ನ ವಿಷಯವನ್ನು ಬಾಯ್ ಬಿಡಿಸಲು ಪ್ರಯತ್ನ ನಡೆಯುತದ್ದೇ ಅದರೆ ಯಾವುದೆ ಪಲ ಸಿಗುವುದಿಲ್ಲ. ಯಾಕೆoದರೆ ದಾವುದ್ ನನ್ನು ಬoದಿಸಲು ತುoಬ ಸುಲಬವಲ್ಲ ಏoದು ಅವರಿಗೆ ತಿಳಿಯುತದ್ದೇ. ಈಗ ಸದ್ಯಕ್ಕೆ ಶಕೀಲ್ ಪೋಲಿಸರ ಬoದನದಲ್ಲಿ ಈರುವನು. ಪೊಲೀಸರ ಪ್ರಕಾರ, ಅವರಿಬ್ಬರೂ ಇವರಲ್ಲಿ ರಾಜನ್ ನಿಷ್ಠ ದರೋಡೆಕೋರ ಡಿ ಕೆ ರಾವ್ ಮತ್ತು ಅಶೋಕ್ ಸಕೆoದರ್ ತೊಡೆದುಹಾಕಲು ನಗರದ ಬಂದರು ಎಂದು. ರಾವ್ ಪ್ರಸ್ತುತ ನಾಸಿಕ್ ಜೈಲಿನಲ್ಲಿದ್ದಾರೆ ಅವರು ದಾವೂದ್ ಇಬ್ರಾಹಿಂ ಕಿರಿಯ ಸಹೋದರ ಇಕ್ಬಾಲ್ ಕಾಸರ್ ಮೇಲೆ ಹಿಟ್ ಆದೇಶ ನಂತರ, ಮತ್ತು ಉದ್ಯಮಿ ಹಣ ಸುಲಿಗೆ. ಪೊಲೀಸರ ಪ್ರಕಾರ, ಸಿದ್ಧಿಕಿ ಛೋಟಾ ಶಕೀಲ್ ತಂಡದ ಸಕ್ರಿಯ ಸದಸ್ಯ, ಮತ್ತು ಹಲವಾರು ಸದಸ್ಯರು ನಕಲಿ ಪಾಸ್ಪೋರ್ಟ್ಗಳನ್ನು ದೇಶ ಬಿಟ್ಟು ಸಹಾಯ. ಆರೋಪ ಸಹ ಸಹಾಯ ಮಾಡಿದೆ ಶಕೀಲ್ ನಕಲಿ ಪಾಸ್ಪೋರ್ಟ್ ಮೇಲೆ ಪಲಾಯನ. ಅವರು 2010 ರಲ್ಲಿ ಲಕ್ನೋ ಪೊಲೀಸರು ಬಂಧಿಸಿ ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಯಿತು. ಭೂಗತ ಪಾತಕಿ ಛೋಟಾ ಶಕೀಲ್ ಮಗಳು ಜೋಯಾ ಕರಾಚಿಯಲ್ಲಿ ಒಂದು ಅಮೇರಿಕಾದ ಆಧಾರಿತ ವೈದ್ಯರು ಮದುವೆಯಾದ ಕಳೆದ ವಾರ ಗುಪ್ತಚರ ಮೂಲಗಳು ತಿಳಿಸಿವೆ. ಈ ಏಲದ ನoತರ ಶಕೀಲ್ ನನ್ನು ಬoದಿಸಿದರು. ಈಗ ದಾವುದ್ ನನ್ನು ಬoದಿಸಲು ತಯಾರಿ ಮಾಡುತಿರುವರು.

ಧನ್ಯವಾದ.,😊😊😊😊😊😊😊😊😊😊😊