ಸದಸ್ಯ:Sridhar subramanyam

ವಿಕಿಸೋರ್ಸ್ದಿಂದ

ಶಿಷ್ಟಕಲೆ

  ವರ್ತಮಾನದ ತಲ್ಲಣಗಳು
"ಶಾಸ್ರೀಯ ಕಲೆಗಳಲ್ಲಿ ಎರಡು ಬಗೆಯ ತಲ್ಲಣಗಳು ಕಾಣಿಸಿಕೂಳ್ಳುಲು ಸಾದ್ಯ ಒಂದು ಕಲೆಯ ಒಳಗೇನೇ ಇರುವ ವ್ಯರುದ್ಯ ಮತ್ತು ಅಸಂಗತ.ಎರಡು:ಬಾಹ್ಯ ಪ್ರಭಾವ ಮತ್ತು ಪ್ರಚೋದನೆ .ಕಲೆಗಳು ಯಾವತ್ತೂ ವರ್ತಮಾನಕಾಲದಲ್ಲೇ ಇರುತ್ತವೆ-ಇರುವದಕ್ಕೆ ಸಾದ್ಯ."
  

ಕಲೆಗಳ ಹಿನ್ನಲೆಯಲ್ಲಿ ಪರಿಶೀಲಿಸಿದಾಗ ದೇಶದ ಇತರ ಎಲ್ಲ ರಾಜ್ಯಗಳೀಗಿಂತ ಭಿನ್ನವಾದ,ವಿಶಿಷ್ಟವಾದ ಸನ್ನಿವೇಶ ನಮ್ಮ ರಾಜ್ಯದಲ್ಲಿರುವುದನ್ನು ಕಾಣಬಹುದು.ಉತ್ತರದ ರಾಜ್ಯಗಳಿಗೆ ಹೋದರೆ ಅಲ್ಲಿ ದಕ್ಷಿಣದ ಕಲೆಗಳ ಕುರಿತ ಹೆಚ್ಚಿನ ಆಸಕ್ತಿಯಾಗಲೀ,ಮೆಚ್ಚುಗೆಯಾಗಲೀ ಕಾಣಿಸುವುದಿಲ್ಲ ದಕ್ಷಿಣದ ರಾಜ್ಯಗಳಲ್ಲಿ ಉತ್ತರ ಭಅರತದ ಕಲೆಗಳು ಹೆಚ್ಚು ಜನಪ್ರಿಯವಾಗಿಲ್ಲ.ಇದಕ್ಕೆ ಕರ್ನಾಟಕ ಮಾತ್ತರ ಅಪವಾದವೆನ್ನಬಹುದು.ಇಲ್ಲಿ ಕರ್ನಾಟಕ ಸಂಗೀತದಷ್ಠೆ ಪ್ರಮುಖವಾದ ಸ್ಥಾನ ಮಾನ,ಗೌರವವನ್ನು ಹೊಂದುಸ್ಥಾನಿ ಸಂಗೀತವು ಪಡೆದುಕೂಂಡಿದೆ ಈ ಎರಡು ಶ್ಯಲಿಗಳಲ್ಲೂ ರಾಷ್ಟೃಮಟ್ಟದ ಕಲಾವಿದರನ್ನು ನೀಡಿದ ಹೆಮ್ಮೆ ನಮ್ಮ ನಾಡಿನದ್ದಾಗೆದೆ ಭರತನಾಟ್ಯ ಕೂಚಿಪುಡಿ ನ್ರತ್ಯಗಳನ್ನು ಕಲಿಯುವ ನೂರಾರು ವಿದ್ಯಾರ್ಥಿಗಳು,ಶ್ರೇಷ್ಠಮಟ್ಟದ ಪ್ರದರ್ಶನ ನೀಡುವ ಅನೇಕ ಕಳಾವಿದರು,ಶಿಕ್ಷಣ ನೀಡುವ ಗುರುಗಳು ಇಲ್ಲಿ ದ್ದಾರೆ ಕಥಕ್ ಮತ್ತು ಪ್ರತಿಮಾ ಬೇಡಿ ಸ್ಥಾಪಿಸಿದ ಪ್ರತಿಷ್ಠಿತ ಕೇಂದ್ರಗಳು ಬೆಂಗಳೂರಿನಲ್ಲಿವೆ.ಎಲ್ಲ ಶಾಸ್ರೀಯ ಕಲೆಗಳ ಬೆಳವಣಿಗೆಗೆ ಬೇಕಾದ ಇಂಥ ಪೂರಕ ,ಪ್ರೇರಕ ವಾತಾವರಣವನ್ನು ಉಳಿಸಿಕೂಳ್ಳುವ ದೂಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಶಾಸ್ರೀಯ ಕಲೆಗಳ ರಕ್ಷಣೆಗಾಗಿ ವಿಶೇಷ ಕಾಳಿಜಿ ವಹಿಸುವ ಅಗತ್ಯವಾದರೂ ಏನಿದೆ?ಜನರಿಗೆ ಯಾವುದು ಬೇಕೋಅದು ಉಳಿದುಕೂಳ್ಳುತ್ತದೆ.ಬೇಡವಾದದ್ದು ಕಣ್ಮರೆಯಾಗುತ್ತದೆ ಎಂದು ಡಾರ್ವಿನನ ವಿಕಾಸನವಾದವನ್ನು ಇದಕ್ಕೆ ಅನ್ವಯಿಸುವವರು ನಮ್ಮಲ್ಲಿದ್ದಾರೆ ಎನ್ನುವುದು ಪ್ರಕ್ರತಿ ನಿಯಮ ನಿಜ ಕಾಡಿನ ಮರಗಳಿಗೆ ನೀರು ಗೂಬ್ಬರ ಒದಗಿಸಿ ಯಾರೂ ಆರೈಮಾಡದಿದ್ದರೂ ಬದುಕಿಕೂಳ್ಳುವ ದಾರಿಯನ್ನು ಅವು ಕಂಡುಕೂಮಡಿವೆ.ಆದರೆ ನಮ್ಮ ಕೈತೋಟದ ಗುಲಾಬಿ ಗಿಡವನ್ನು ಹಾಗೆ ಬಿಟ್ಟುಬಿಡಲು ಬರುವುದಿಲ್ಲ.ಆ ಹೂಗಳ ಸುಗಂಧ,ಸೌಂದರ್ಯ ನಮಗೆ ಬೇಕು ಎಂದಾದರೆ ಗಿಡಗಳನ್ನು ನಾವು ಎಚ್ಚರಿಕೆಯಿಂದ ಘೋಷಿಸಬೇಕಾಗುತ್ತದೆ.ಶಾಸ್ರೀಯ ಕಲೆಗಳು ಪುಷ್ಪಸಮಾನ.ಅವು ನಮ್ಮ ಬಹುದೂಡ್ಡ ರಾಷ್ಟೀಯ ಸಂಪತ್ತು ಅವುಗಲನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದಾದರೆ ಮಾತ್ತರ ನನ್ನ ಮೂಂದಿನ ಮತುಗಳು ಪ್ರಸ್ತುತವೆನಿಸುತ್ತವೆ.

           ಅಕ್ಕಿ,ಬೇಳೆ ಕಾಳುಗಳಂತೆ ಕಲಲೆ ಎಲ್ಲರಿಗೂ ಬೇಕಾದ ಆವಶ್ಯಕ ವಸ್ತುಗಳಲ್ಲ.ಅದು ಹೃದಯದ ಸಂಸಾರಕ್ಕೆ ಸಂಬಧಪಟ್ಟ ವಿಷಯ.ಕಲೆಗಳಿಂದ ಮೂರ್ತ ರೂಪದಲ್ಲಿ ನಾವೂ ಏನನ್ನೂ ಪಡೆಯುವುದಿಲ್ಲ.ಒಬ್ಬಾತ ಸಂಗೀತಗಾರನೋ ನೃತ್ಯ ಕಳಾವಿದೆಯೋ ಆನಂದ ಎನ್ನುವ ಒಂದು ಅಪರೂಪದ ಅನುಭವವನ್ನು ಒಂದಷ್ಟು ಕಾಲ ನಮಗೆ ಒದಿಸಿ ಹೂರಟು ಹೋಗುತ್ತಾರೆ ರಸಾನುಭವಕ್ಕೆ ಮುಖ ಮೌಲ್ಯ ಅನ್ನುವುದು ಇಲ್ಲ ಅದಕ್ಕೆ ಇರುವುದು ಅಂತಸ್ಥ ಮೌಲ್ಯ ಮಾತ್ರ ಬಹುಮಟ್ಟಿಗೆ ವ್ಯಕ್ತಿನಿಷ್ಟ ತಕ್ಕಡಿಯಲ್ಲಿ ಈ ಮೌಲ್ಯವನ್ನು ನಾವು ಅಲೇಯಬೇಕಾಗುತ್ತದೆ.ಹಾಗಾಗಿ ಶುದ್ದ ದೃಷ್ಠಿಕೂನದಲ್ಲಿ ಲಕ್ಷ ರೂಪಾಯಿ ಸುರಿದು ರಶೀದ್ ಖಾನ್ ಅಥವಾ ಟಿ.ಎಂ.ಕೃಷ್ಣ ಅವರ ಸಂಗೀತ ಕಛೇರಿ,ಪದ್ಮಾ ಸುಬ್ರಹ್ಮಣ್ಯ,ಅಲರ್ಮೇಲ್ವಲ್ಲಿ ಅವರ ನೃತ್ಯ ಕಾರ್ಯಕ್ರಮ ನಡೆಸುವುದು ಅರ್ಥಹೀನ ಅಂತನಿಸಿಬಿಡುತ್ತದೆ.ನೂರು ರೂಪಾಯಿ ಕೂಟ್ಟು ಕೂಂಡುಕೂಳ್ಳುವ ಮಲ್ಲಿಗೆ ಮಾಲೆ ಒಂದೆರೆಡು ತಾಸುಗಳಲ್ಲಿ ಬಾಡಿ ರದ್ದಿಯಾಗುತ್ತದೆ.ಹತ್ತು 

.