ಸದಸ್ಯ:Priyank m

ವಿಕಿಸೋರ್ಸ್ದಿಂದ


  • ಘನ ಸರ್ಕಾರಕ್ಕೆ ಸಹಾರಾ ಮರುಭೂಮಿಯ ನಿರ್ವಹಣೆಯನ್ನು ಕೇವಲ ಐದು ವರ್ಷ ನೀಡಿದರೂ ಸಾಕು, ಮರಳಿನ ಅಭಾವ ಸೃಷ್ಟಿಯಾಗಿಬಿಡುತ್ತದೆ
  • ಹೆಚ್ಚು ಹೆಚ್ಚು ಮಂದಿಗೆ ಉದ್ಯೋಗ ನೀಡಬೇಕು ಎಂದರೆ, ಕಾರ್ಮಿಕರಿಗೆ ಗುದ್ದಲಿ-ಸಲಿಕೆ ಬದಲು ಚಮಚ-ಫೋರ್ಕುಗಳನ್ನು ನೀಡಿ. . (ಭಾಕ್ರಾ-ನಂಗಲ್ ಆಣೆಕಟ್ಟು ಕಟ್ಟುವ ಕಾಮಗಾರಿಯನ್ನು ಟ್ರಾಕ್ಟರ್ ಮತ್ತು ಜೆಸಿಬಿ ಬದಲು ದೈಹಿಕ ಶ್ರಮಕ್ಕೆ ಒತ್ತು ನೀಡಿ ಮಾಡುತ್ತಿರುವುದನ್ನು ವೀಕ್ಷಿಸಿ, ಪ್ರಧಾನಿ ನೆಹರುರಿಗೆ ನೀಡಿದ ಸಲಹೆ)


ನನ್ನ ಪುಟದಲ್ಲಿನ ಹಳೆಯ ಸ್ಟೇಟಸ್ ಅನ್ನು ಗೇಲಿ ಮಾಡಿ ವಾಟ್ಸಾಪ್ ನಲ್ಲಿ ಸುದ್ದಿ ಮಾಡಿದ ಅಡ್ಮಿನ್ ರಿಗೆ ಅಡಿನಮನಗಳು. ಇಂಧವರೂ ಇದ್ದಾರೆ ಎಂದು ತಿಳಿಯಿತು.