ಈ ಪುಟವನ್ನು ಪ್ರಕಟಿಸಲಾಗಿದೆ
ಈ ಪ್ರದೇಶದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಸಮಸ್ಯೆಗಳೂ ತಲೆದೋರಿವೆ.
ಪರಶುರಾಮನು ತನ್ನ ಕೊಡಲಿಯನ್ನು ಎಸೆದು ಸಮುದ್ರವನ್ನು ಹಿಂದೆ ಸರಿಸಿ ಹೊಸ ನೆಲವನ್ನು ಪಡೆದುದರಿಂದ ಪರಶುರಾಮ ಸೃಷ್ಟಿ ಎನಿಸಿದ ಕರಾವಳಿಯ ಭಾಗವಿದು. ಹೊಸ ಕ್ಷೇತ್ರಗಳನ್ನು ಪಡೆಯುವ, ಆಪತ್ತಿನ ತರೆಗಳನ್ನು ದೂರ ಸರಿಸುವ ಸೃಜನಶೀಲತೆ, ಕ್ರಿಯಾಶಕ್ತಿ ಇಲ್ಲಿಯ ಜನರಲ್ಲಿದ್ದು, ಅವುಗಳಿಗೆ ಹೆಚ್ಚು ಅವಕಾಶಗಳೂ, ಸವಾಲುಗಳೂ, ಮುಂದಿನ ದಿನಗಳಲ್ಲಿ ಕಾದಿವೆ.
ತಾಲೂಕು | ವಿಸ್ತೀರ್ಣ ಚ.ಕಿ.ಮೀ.ಗಳಲ್ಲಿ |
ಒಟ್ಟು ಜನ ಸಂಖ್ಯೆ | ||
---|---|---|---|---|
ಗಂಡಸರು | ಹೆಂಗಸರು | ಒಟ್ಟು | ||
1 | 65 | 66 | 67 | 68 |
ಬಂಟ್ವಾಳ | 735 | 159873 | 163132 | 323005 |
ಬೆಳ್ತಂಗಡಿ | 1375 | 104307 | 107087 | 211394 |
ಕುಂದಾಪುರ | 1559 | 163331 | 188342 | 351673 |
ಕಾರ್ಕಳ | 1367 | 130112 | 148893 | 279005 |
ಮಂಗಳೂರು | 558 | 330651 | 340709 | 671360 |
ಪುತ್ತೂರು | 1000 | 119927 | 117310 | 237237 |
ಸುಳ್ಯ | 826 | 63427 | 61397 | 124824 |
ಉಡುಪಿ | 925 | 234628 | 261138 | 495766 |
ಒಟ್ಟು | 8441 | 1306256 | 1388008 | 2694264 |
54