ಟೆಂಪ್ಲೇಟು:Db-author
ಟೆಂಪ್ಲೇಟು:Db-g7, ಟೆಂಪ್ಲೇಟು:Db-author, ಟೆಂಪ್ಲೇಟು:Db-blanked, ಟೆಂಪ್ಲೇಟು:Db-self
Title |
vachana saahitya |
ಕರ್ತೃ |
Ekaanta Raami tande |
Year |
1160 AD |
Publisher |
anubhava mantapa |
ಆಕರ |
vachana saahitya |
|
Pages (key to Page Status)
ಕಾಯ ಹಲವು ಭೇದಗಳಾಗಿ ಆತ್ಮನೇಕವೆಂಬುದು ಅದೇತರ ಮಾತು? ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿಯಿಲ್ಲದೆ. ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ? ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ.
|
| |