ಪುಟ:ಕರ್ನಾಟಕ ಗತವೈಭವ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
- ೧೪ -


ಕಲ್ಯಾಣ ಚಾಲುಕ್ಯರ ವಂಶಾವಳಿ
(ಸುಧಾರಿಸಿದ್ದು.)

ನಾಲ್ಕನೆಯ ವಿಕ್ರಮಾದಿತ್ಯ
(ತ್ರಿಭುವನಮಲ್ಲ)
(೧) ತೈಲ (ಎರಡನೇ)
(೯೭೩-೯೯೭)
↓------ -------------------- ------↓
(೨) ಇರಿವ ಬೆಡಂಗ ಸತ್ಯಾಶ್ರಯ ದಶವರ್ಮನ್ ಅಥವಾ ಯಶೋವರ್ಮನ್
(೯೯೭-೧೦೦೮)
↓------ ------↓
(೩)ವಿಕ್ರಮಾದಿತ್ಯ (೫ನೇ) (೪) ಅಯ್ಯಣ (೫) ಜಯಸಿಂಹ (೨ನೇ) ಜಗದೇಕಮಲ್ಲ
(೧೦೦೯-೧೦೧೪) (೧೦೧೪) (೧೦೧೫-೧೦೪೨)
(೬) ಸೋಮೇಶ್ವರ (೧ನೇ)
(೧೦೪೨-೧೦೬೮)
↓------ ------↓
(೭) ಸೋಮೇಶ್ವರ (೨ನೇ) (೮) ವಿಕ್ರಮಾದಿತ್ಯ(೬ನೇ)
(೧೦೬೮-೧೦೭೬) (೧೦೭೬-೧೧೨೭)
(೯) ಸೋಮೇಶ್ವರ (೩ನೇ)
(.)