ಅಷ್ಟದಳಕಮಳಾತ್ಮದೊಳಗೆ ನೆಟ್ಟನೆ ಮನಃಪ್ರೇರಕನೆಂದು ನಂಬಿದೆ

ವಿಕಿಸೋರ್ಸ್ದಿಂದ


Pages   (key to Page Status)   

ಅಷ್ಟದಳಕಮಳಾತ್ಮದೊಳಗೆ ನೆಟ್ಟನೆ ಮನಃಪ್ರೇರಕನೆಂದು ನಂಬಿದೆ
ಮತ್ತೊಂದನರಿಯದೆ
ನಿತ್ಯಸ್ವತಂತ್ರನು ನೀನೆ
ದೃಷ್ಟಲಿಂಗ ಜಂಗಮ ಒಂದೆ ಎಂದು ಇಪ್ಪೆನು
ಪ್ರಭುವೆ ಕೂಡಲಸಂಗಮದೇವಾ.