ಧಾತು ಮಾತು ಪಲ್ಲಟಿಸಿದರೆ,

ವಿಕಿಸೋರ್ಸ್ದಿಂದ



Pages   (key to Page Status)   


ಧಾತು ಮಾತು ಪಲ್ಲಟಿಸಿದರೆ
ಗಮನವಿನ್ನೆಲ್ಲಿಯದೊ? ಧ್ಯಾನ ಮೌನವೆಂಬುದು ತನುಗುಣ ಸಂದೇಹವಯ್ಯಾ. ಸುಜ್ಞಾನಭರಿತ
ಅನುಪಮಸುಖಿ_ಗುಹೇಶ್ವರಾ ನಿಮ್ಮ ಶರಣನು.