ಮನದ ಮರವೆ ತನುವಿನಲ್ಲಿರಲು

ವಿಕಿಸೋರ್ಸ್ದಿಂದ



Pages   (key to Page Status)   


ಮನದ ಮರವೆ ತನುವಿನಲ್ಲಿರಲು ಅದೆಂತೊ ಅರಿವು ? ಎರಡು ಬೆಟ್ಟಕ್ಕೆ ಒಂದೆ ತಲೆಯೊಡ್ಡಿ ಧರಿಸಿದ ಬಳಿಕ
ತಲೆ ಕಾಲಿಗೆ ಇಕ್ಕಿದ ಬಳ್ಳಿ ಎಂತು ಹರಿವುದೊ ? ಗುಹೇಶ್ವರಾ
ನಿಮ್ಮ ಶರಣರು
ಬಾರದ ಭವದಲ್ಲಿ ಬಂದ ಕಾರಣ_ಸುಖಿಗಳಾದರಯ್ಯಾ.