ಗುರುಜಂಗಮ ಪಾದೋದಕ ಪ್ರಸಾದವ

ವಿಕಿಸೋರ್ಸ್ದಿಂದ



Pages   (key to Page Status)   


ಗುರುಜಂಗಮ
ಪಾದೋದಕ
ಪ್ರಸಾದವ
ಭಕ್ತಿಯಿಂದ
ಪಡೆದು
ನಿಚ್ಚ
ನಿಚ್ಚ
ಸೇವಿಸಬಲ್ಲಡೆ

ಭಕ್ತನ
ಕಾಯಕರಣಾದಿಗಳ
ಸೋಂಕಲಮ್ಮದೆ
ದುರಿತವು
ದೂರಾಗಿಪ್ಪುದು.

ಸದ್ಭಕ್ತನೆ
ಸದ್ಬ್ರಾಹ್ಮಣನೆಂದು
ಶಾಸ್ತ್ರವು
ಹೊಗಳುತ್ತಿಪ್ಪುದು.
``ಪಾದೋದಕಂ

ನಿರ್ಮಾಲ್ಯಂ
ಭಕ್ತ್ಯಾ
ಧಾರ್ಯಂ
ಪ್ರಯತ್ನತಃ

ತಾನ್
ಸ್ಪೃಶಂತಿ
ಪಾಪಾನಿ
ಮನೋವಾಕ್ಕಾಯಜಾನ್ಯಪಿ
ಭಕ್ಷಯೇದ್ಯೋಗಿನಾ
ಭಕ್ತ್ಯಾ
ಪವಿತ್ರಮಿತಿ
ಶಂಸಿತಂ
ಶುದ್ಧಾತ್ಮಾ
ಬ್ರಾಹ್ಮಣಸ್ತಸ್ಯ
ಪಾಪಂ
ಕ್ಷಿಪ್ರಂ
ವಿನಶ್ಯತಿ
ಎಂದುದಾಗಿ.
ಇಂತೀ
ಪವಿತ್ರವಾದ
ಪಾದೋದಕವ
ಪಡೆದು
ಕೂಡಲಚೆನ್ನಸಂಗಯ್ಯನ
ಶರಣರು
ಪರಿಶುದ್ಧರಾದರು