ಚಿತ್ತ ನಿತ್ಯ ನಿರ್ಮಲವಾದಾತ್ಮನು

ವಿಕಿಸೋರ್ಸ್ದಿಂದ



Pages   (key to Page Status)   


ಚಿತ್ತ
ನಿರ್ಮಲವಾದಾತ್ಮನು
ಭಕ್ತಿಯಿಂದೆ
ಸತ್ಯಶರಣರಲ್ಲಿ
ತತ್ವಾನುಭಾವವ
ಬೆಸಗೊಂಡರೆ
ನಿತ್ಯ
ಶಿವಪದ
ಘಟಿಸುವುದಕ್ಕೆ
ತಡವಿಲ್ಲವಯ್ಯಾ
ಅಖಂಡೇಶ್ವರಾ.