ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

– ೪ – ಪೂಜ್ಯರಾದ ದಿವಾಕರ ರಂಗರಾಯರು ಮುನ್ನುಡಿಯನ್ನು ಬರೆದು ಗ್ರಂಥದ ಮಹತ್ವವನ್ನು ಹೆಚ್ಚಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಗೆ, ಕೃಷ್ಣ ಶರ್ಮ ಬೆಟಗೇರಿಯವರು ಇದರಲ್ಲಿಯ ಮರಾಠಿ ಸದ್ಯಗಳನ್ನು ಕನ್ನಡಿಸಿ ಕೊಟ್ಟಿದ್ದಕ್ಕಾಗಿ ಗುಣಿಯಾಗಿದ್ದೇನೆ. ಈ ಕಾರ್ಯದಲ್ಲಿ ನೆರವಾದ ಎಲ್ಲ ಮಹನೀಯರಿಗೂ ನಾನು ಋಣಿಯಾಗಿದ್ದೇನೆ. ಇದಕ್ಕೆ ಬೇಕಾಗುವ ಪಡಿಯಚ್ಚುಗಳನ್ನು ಒದಗಿಸಿ ಕೊಟ್ಟ ಕಿರ್ಲೋಸ್ಕರ ಕಂಪನಿಗೆ ಅಭಿನಂದನೆ ಗಳನ್ನು ಸಲ್ಲಿಸುವೆ. ಹೊತ್ತಿಗೆ ಸರಿಯಾಗಿ ಮುದ್ರಣವನ್ನು ಮುಗಿಸಿದ ಶ್ರೀ ಪಾಲೇಕರರಿಗೂ ಋಣಿಯಾಗಿರುವೆ. ನಮ್ಮ ನಾಡಿನ ಯುವಕರು ಈ ಯಂತ್ರಯೋಗಿಗಳ ಚರಿತ್ರೆಯಿಂದ ಸ್ಫೂರ್ತಿಗೊಂಡು ಅವರ ಧೈಯ-ಧೋರಣೆಗಳನ್ನು ಅನುಸರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ. ಧಾರವಾಡ ಅಕ್ಷಯ್ಯತೃತೀಯ, ೧೮೮೩ ತಮ್ಮ ನನ್ನ ಸೇವಕ ಬುರ್ಲಿ ಬಿಂದುಮಾಧವ