ಪುಟ:ಇಂದ್ರವಜ್ರ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 (Jಂದ ತುಂಬುವುದು, ಅವನ ಬುದ್ದಿ ಯು ನ್ಯಾಯದ ಎರಿಯಲ್ಲಿಯೇ ಹೋಗುವುದು. ಆ ಗದ್ದುಗೆಯ ಮೇಲೆ ವನು ಕುಳಿತಾಗ ನೆರೆಹೊರೆಯ ಬೇಸಾಯಗಾರರೆ ರೂ ಅವನಲ್ಲಿಗೆ ಬಂದು, ತಮ್ಮ ತಮ್ಮ ಕಸ್ಮ ಸುಖ ತನ್ನೂ ವ್ಯಾ ವಿವಾದಗಳನ್ನು ಹೇಳಿ ಕೊಳ್ಳು ರು. ಅವನು ಅದನ್ನೆಲ್ಲಾ ವಿಚಾರಿಸಿ ನ್ಯಾ.ವಿದ್ದಂತೆ 'ರ್ಮಾನಿಸಿ, ಅವರನ್ನು ಸಮಾಧಾನಗೊಳಿಸುವನು; ನ್ನ ಕೈಯಿಂದಾದ ಮಟ್ಟಿಗೂ ಅವರಿಗೆ ಸಾಹಾಯ ರಾಡುವನು ; ಯಾವಾಗಲೂ ಅವನು ತಪ್ಪು ತೀರ್ಮಾ ವನ್ನು ಕೊಟ್ಟದೇ ಇಲ್ಲ , ಉಸಕಾರ ಕೇಳಿದವ ಗೆ ಇಲ್ಲವೆಂದುದೇ ಇಲ್ಲ. ಆದರೆ, ಆ ಗದ್ದುಗೆಯನ್ನು ಟ್ಟು ಇಳಿದ ಕೂಡಲೆ ಇತರ ಜನರ ದುರ್ಗುಣಗಳು ವನನ್ನು ಮುತ್ತಿಕೊಳ್ಳವುವು, ಈ ವಿಚಿತ್ರ ಸಂಗತಿ ಬನ್ನು ಕಂಡು ಎಲ್ಲರೂ ಆಶ್ಚರ್ಯ ಪಡುವರು. ಈವರ್ತಮಾನವು ಎಲ್ಲೆಲ್ಲಿಯ ಹರಡಿತು, ಮಾಲ ದೇಶದ ನೆರೆಯಲ್ಲಿದ್ದ ಧಾರಾನಗರದ ಭೋಜರಾಜ ರೂ ಅದು ತಿಳಿಯಿತು. ಆತನು, ಆ ಸ್ಥಳದಲ್ಲಿ ವಿಕ್ಕ ನ ಭದ್ರಪೀಠವಿರಬಹುದೆಂದು ಊಹಿಸಿ, ಪರೀಕ್ಷೆ ಲೋಸುಗ ಒಂದಾನೊಂದುದಿನ ಪರಿವಾರಸಮೇತ ಗಿ ಆ ಭೂಮಿಯ ಕಡೆಬಂದನ್ನು ಆತನು ಕಣ್ಣಿಗೆ ಬಿದ್ದೊಡನೆಯೆ, ಅಟ್ಟಣಿಗೆಯ ಮೇ ಭೂವಿಯ ಯಜಮಾನನು ಎದ್ದು ನಿಂತು ?” ಓ ಹಾರಾಜರೇ, ಈಕಡೆ ದಯಮಾಡಬೇಕು, ಈ ಅ