ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧k ಸದ್ರೋಧ ಚಂದಿ ಕೆ. ಜ೧: " - *-*" - -+ ಆmmT v# = Ternet ಸದು ರೂತ್ತಮನೇ, ಇಂಥ ಆಗಾಧಧ.೯ ವುಳ್ಳ ನೀನೇ ಧನ್ಯನು | ನೀನೇ ಪರೋಪಕಾರಿಯು 11 ನೀನೇ ಭೂತಚಯಾ ಸರನು 111 ಇಂಥ ನಿನ್ನ ನ್ನು ಪುನಃ ಪುನಃ ನಾನು ವಂದಿಸುತ್ತೇನೆ! ಆಗಲಿ-ನಲ್ಲಿ ೩ನೆಯ ಪ್ರಕರಣ, ಸpsmokeyboag ಶ್ರೀಗುರುವು ಲೋಕದ ಪಾಪವನ್ನು ತಾನು ಭೋಗಿಸಿದ್ದು! ईश्वरकृपेच्याहो पुढे प्रारब्धकायसे बापुडे ॥ ಶ್ರೀ ಶೇಷಾಚಲ ಸದ್ದು ರುವು ಶ್ರೇಷ್ಠ ನಾದ ಸಂಶಧರ್ಮವುಳ್ಳವನು, ಮೇಲೆ ಲೋಕದ ಪಾಪವನ್ನು ಶೋಷಿಸಿ ತಾನು ಅದರ ಬಾಧೆಗೆ ಒಳಗಾಗದೆ ಲೋಕವನ್ನು ಪುನೀತವಾಗ ಮೂಡಲು ಸಮರ್ಥನಾದವನ್ನು ಹೀಗಿದ್ದು, ಸಾಮನ್ಯ ಜನರಿಗಿಂತಲೂ ಪರಾಧೀನನಾಗಿ ಏಳು ತಿಂಗಳುಬೇನೆಯನ್ನು ಯಾಕೆ ಭೋಗಿಸಿದನೆಂಬ ವಿಚಾ ರವು ವಾಚಕರ ಮನಸ್ಸಿನಲ್ಲಿ ಬಂದಿರಬಹ ದೆಂಬದಿಷ್ಟೆ ಇಲ್ಲ, ಲೇಖಕನೂ ಮೊದ. ಮೊದಲುಈ ಶಂಕೆಯಿಂದ ಪೀಡಿತನಾಗಿದ್ದ ನು; ಆದರೆ ಸದ ರ.ವಿನ ಈ ಅಗಾಧವಾದ ಪ್ಯಾಧಿಯ ಅನುಭವವೇ ಆತನ ಮಹಾ ಮಹಿಮೆಗೂ, ಕರುಣಾಳುತನಕ್ಕೂ ಸಾಕ್ಷಿ ಯಾಗಿರುತ್ತದೆಂಬ ತು, ಆತನ ನಿರ್ಯಾಣ ಮಹೋತ್ಸವ ವರ್ಣನವನ್ನು ವಿಚಾರಪೂರ್ವಕವಾಗಿ ಸಂಪೂರ್ಣ ಓದಿದ ಮೇಲೆ ಲೇಖಕನಂತೆ ವಾಚಕರ ಅನು ಭವಕ್ಕೆ ಸಹ ಬರಬಹುದು! ಶ್ರೀ ಸದ್ದು ರುವ ಬೇನೆಯನ್ನು ಭೋಗಿಸುವಾಗ ಆಗಾಗ್ಗೆ ಮಹಾರಾಜಾ, ದೇಹಕ್ಕಾ-ಪ್ರಾರಬ್ದ ಕ ಗಂಟು ಇರುತ್ತದೆ, ಭೋಗಿ ಸಿಯೇ ತೀರಬೇಕು” ಎಂದು ನುಡಿಯುತ್ತಿದ್ದನು, ಈಶ ರಕೃಪೆಯಿಂದ ಪ್ರಾರಬ್ದ ನಾಶವಾಗುತ್ತದೆಂದು ದೊಡ್ಡವರು ಹೇಳುತ್ತಿರಲು, ಈಶ್ವರ ಕೃಪೆಗೆ ಪಾತ್ರರಾದವ ರಿಷ್ಟೇ ಅಲ್ಲ, ಸ್ವತಃ ಈಶ್ವ ರಾವತಾರವೆನಿಸುವ ಶ್ರೀ ಗುರುಗಳಿಗೆ ಪ್ರಾರಬ್ಧ ವೆಲ್ಲಿ ಂದ ಬಂತೆಂಬ ವಿಚಾರವು ಉತ್ಪನ್ನ ವಾಗಿ ಮನಸ್ಸು ಕುಂಠಿತವಾಗುತ್ತದೆ, ಎಷ್ಟೋ ದಿವಸಗಳಿಂದ ಈ ಶಂಕೆಯು ಲೇಖಕನನ್ನು ಬಾಧಿಸುತ್ತಿರಲು, ಆತನ ಆ ಶಂಕೆಯ ಶ್ರೀ ಗುರುವಿನ ಅಗಾಧವಾದ ರೋಗಾನುಭವವನ್ನು ನೋಡಿ ಮತ್ತಿಷ್ಟು ಹೆಚ್ಚಾಗಿ,