Transclusion_Status_Detection_Tool

ಅಗ್ನಿಯ ಸಂಪುಟದ ದೆಸೆಯಿಂದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಅಗ್ನಿಯ ಸಂಪುಟದ ದೆಸೆಯಿಂದ ಘಟದೊಳಗಿದ್ದ ಉದಕವು ಹೇಂಗೆ ಬತ್ತಿ ಬಯಲಪ್ಪುದಯ್ಯ ಆ ಪ್ರಕಾರದಲ್ಲಿ ಜ್ಞಾನ ಸತ್ಕಿ ್ರಯಾಸಮರಸವಾದಲ್ಲಿ ಪ್ರಾಣವೆ ಲಿಂಗವಾಯಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.