ವಿಷಯಕ್ಕೆ ಹೋಗು

ಅರಿದರಿದು ಅರಿವು ಬಂಜೆಯಾಯಿತ್ತು.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರಿದರಿದು
ಅರಿವು
ಬಂಜೆಯಾಯಿತ್ತು.
ಮರೆ
ಮರೆದು
ಮರಹು
ಬಂಜೆಯಾಯಿತ್ತು.
ಗುಹೇಶ್ವರನೆಂಬ
ಶಬ್ದ
ಸಿನೆ
ಬಂಜೆಯಾಯಿತ್ತು.