ಅರಿವಿಂಗಸಾಧ್ಯ, ಉಪಮೆಗೆ ಕಡೆ

ವಿಕಿಸೋರ್ಸ್ದಿಂದ



Pages   (key to Page Status)   


ಅರಿವಿಂಗಸಾಧ್ಯ
ಉಪಮೆಗೆ ಕಡೆ ಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳುಶಂಕರದೇವ ಎಂತಿಪ್ಪನೆಂಬುದ ತಿಳಿದು ನೋಡಾ
ಸಂಗನಬಸವಣ್ಣ.