ಟೆಂಪ್ಲೇಟು:Db-author
ಟೆಂಪ್ಲೇಟು:Db-g7, ಟೆಂಪ್ಲೇಟು:Db-author, ಟೆಂಪ್ಲೇಟು:Db-blanked, ಟೆಂಪ್ಲೇಟು:Db-self
Title |
vachana saahitya |
ಕರ್ತೃ |
Ekaanta Raami tande |
Year |
1160 AD |
Publisher |
anubhava mantapa |
ಆಕರ |
vachana saahitya |
|
Pages (key to Page Status)
ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು ಪಿಸುಣತ್ವದಿಂದ ಗಸಣಿಗೊಂಡು ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ. ತಿಲರಸ-ವಾರಿಯ ಭೇದದಂತೆ ಮಣಿಯೊಳಗಿದ್ದ ಸೂತ್ರದಂತೆ ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ ಗುರುಸ್ಥಲಸಂಬಂಧ ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.
|
| |