ಆಚಾರ ಕಾಯಜೀವದ ವಿಚಾರವೆಂದರಿಯರು.

ವಿಕಿಸೋರ್ಸ್ದಿಂದ



Pages   (key to Page Status)   


ಆಚಾರ
ವಿಚಾರವೆಂದರಿಯರು.
ಅಂತರಂಗ
ಬಹಿರಂಗವೆಂದರಿಯರು.
ಸತ್‍ಕ್ರಿಯೆ
ಸಮ್ಯಕ್‍ಜ್ಞಾನವೆಂದರಿಯರು.
ಕಾಯಜೀವದ
ಕರ್ಮಕತ್ತಲೆಯಲ್ಲಿ
ಬಿದ್ದು
ಕರಣಮಥನ
ಕರ್ಕಶದಿಂದೆ
ಹೊಡೆದಾಡಿ
ಹೊತ್ತುಗಳೆದು
ಹೊಲಬುದಪ್ಪಿ
ಸತ್ತುಹೋಗುವ
ವ್ಯರ್ಥಜೀವಿಗಳ
ಭಕ್ತಮಾಹೇಶ್ವರರೆಂದಡೆ
ಭವ
ಹಿಂಗದಯ್ಯ
ಅಖಂಡೇಶ್ವರಾ.